Karnataka Assembly Election- 2018

ನಾಳೆ ಬೆಂಗಳೂರಿನಲ್ಲೇ ಇರಿ; ಶಾಸಕರಿಗೆ ಜಾವಡೇಕರ್ ಖಡಕ್ ವಾರ್ನಿಂಗ್

May 16, 2018, 4:03 PM IST

ನಾಳೆ ಬೆಂಗಳೂರಿನಲ್ಲೆಯೇ ಇರಿ ಎಂದು ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಬಿಜೆಪಿ ಶಾಸಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬಿಎಸ್ ವೈ ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದಿದ್ದಾರೆ.