ಬಿಡದೇ ಕಾಡುತ್ತಿರೋ ವರುಣ: ರಸ್ತೆ ಮೇಲೆ ಬಿದ್ದ ಮರ ತೆರವುಗೊಳಿಸಿದ ಶಾಸಕ

First Published Oct 25, 2019, 2:51 PM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕ್ಯಾರ್ ಚಂಡ ಮಾರುತದ ಅಬ್ಬರ ಹೆಚ್ಚಾಗಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಿಂದ ಜನಜೀವನ ತತ್ತರಿಸಿದೆ. ಉತ್ತರ ಕನ್ನಡ ಕಾರವಾರ, ಅಂಕೋಲ ಸೇರಿದಂತೆ ಹಲವೆಡೆ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಅವಘಡಗಳಾಗುತ್ತಿದೆ. ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಿವೆ. ವಿದ್ಯುತ್ ವ್ಯತ್ಯಯವಾಗಿದೆ.

ಕಾರವಾರದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ
undefined
ಬಿರುಗಾಳಿ ಸಹಿತ ಭಾರಿ ಮಳೆಯಿಂದ ನಗರದ ರಸ್ತೆ ಜಲಾವೃತ
undefined
ಪ್ರಕ್ಷುಬ್ದಗೊಂಡ ಕಡಲು, ಉಕ್ಕೇರುತ್ತಿರುವ ಅಲೆಗಳು
undefined
ಕಾರವಾರ ಕೈಗಾ ರಸ್ತೆಯ ಮೇಲೆ ಉರುಳಿದ ಮರ, ಸಂಚಾರ ಸ್ಥಗಿತ
undefined
ರಸ್ತೆಯ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ
undefined
ಮಳೆಯಿಂದ ಬಹುತೇಕ ಗ್ರಾಮೀಣ ರಸ್ತೆಗಳು ಜಲಾವೃತ
undefined
ಕುಮಟಾ ಅಘನಾಶಿನಿಯಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗುವ ಕಡಲ ಅಲೆಗಳು
undefined
ಕ್ಯಾರ್ ಅಬ್ಬರಕ್ಕೆ ಉಕ್ಕೇರಿದ ಕಡಲು
undefined
ಕುಮಟಾ ರಸ್ತೆ ಮೇಲೆ ಉರುಳಿದ ಮರ. ಶಾಸಕ ದಿನಕರ ಶೆಟ್ಟಿ ಕತ್ತಿ ಹಿಡಿದು ಮರ ತೆರವುಗೊಳಿಸಿದರು.
undefined
ಗೋವಾ ಗಡಿ ಮಾಜಾಳಿಯಲ್ಲಿ ಮನೆ ಮೇಲೆ ಉರುಳಿದ ಮರ, ಕುಸಿದ ಮನೆ
undefined
click me!