ರಾಜ್ಯದ ಸ್ಥಿತಿಗತಿ ಮತ್ತಷ್ಟು ಉತ್ತಮ ಪಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ, ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ನಾನು ಕ್ರೀಡೆಯಲ್ಲೇ ಮುಂದುವರೆಯುತ್ತೇನೆ. ಯಾಕೆಂದರೆ ಕ್ರೀಡೆಯಿಂದಲೇ ಇದೆಲ್ಲವೂ ಸಿಕ್ಕಿದೆ ಎಂದು ಹೇಳಿದ್ದಾರೆ.
ರಾಜ್ಯದ ಸ್ಥಿತಿಗತಿ ಮತ್ತಷ್ಟು ಉತ್ತಮ ಪಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ, ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ನಾನು ಕ್ರೀಡೆಯಲ್ಲೇ ಮುಂದುವರೆಯುತ್ತೇನೆ. ಯಾಕೆಂದರೆ ಕ್ರೀಡೆಯಿಂದಲೇ ಇದೆಲ್ಲವೂ ಸಿಕ್ಕಿದೆ ಎಂದು ಹೇಳಿದ್ದಾರೆ.