ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಬೆಳವಣಿಗೆ, ಕರ್ನಾಟಕ ಸೇನಾನಿಗಳಿಗೆ ಹೊಸ ಜವಾಬ್ದಾರಿ ಕೊಟ್ಟ AICC

First Published Jul 23, 2020, 2:51 PM IST

ಬೆಂಗಳೂರು(ಜು. 23) ಕರ್ನಾಟಕ ಪ್ರದೇಶ ಕಾಂಗ್ರೆಸ್ ವಿವಿಧ ವಿಭಾಗಳಿಗೆ ಎಐಸಿಸಿ ಅಧ್ಯಕ್ಷರ ನೇಮಕ ಮಾಡಿದೆ. ಆಡಳಿತ ಪಕ್ಷ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮುಗಿಬಿದ್ದಿರುವ ಸಂದರ್ಭದಲ್ಲಿಯೇ  ಕಾಂಗ್ರೆಸ್ ಹೊಸ ಜವಾಬ್ದಾರಿಗಳನ್ನು ಹಂಚಿದೆ.

ಕಾನೂನು ಸುಧಾರಣಾ ವಿಭಾಗವನ್ನು ಹಿರಿಯ ರಾಜಕಾರಣಿ, ಮಾಜಿ ಸಂಸದವಿ.ಎಸ್.ಉಗ್ರಪ್ಪ ಅಧ್ಯಕ್ಷರಾಗಿದ್ದಾರೆ.
undefined
ಮಾಧ್ಯಮ ವಿಭಾಗದ ಚೇರಮನ್ ನಾಗಿ ಬಿ.ಎಲ್.ಶಂಕರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ
undefined
ಮಾಧ್ಯಮ ವಿಭಾಗದ ಉಪ ಚೇರ್ಮನ್ ಆಗಿ ವಿ.ಆರ್. ಸುದರ್ಶನ್ ಕೆಲಸ ಮಾಡಲಿದ್ದಾರೆ.
undefined
ಐಟಿ ಮತ್ತು ಡಾಟಾಸೆಲ್ ನ್ನು ಮಾಜಿ ಸಚಿವ ಪ್ರಿಯಾಂಕ್ಖರ್ಗೆ ಮುನ್ನಡೆಸಲಿದ್ದಾರೆ.
undefined
ಕಾಂಗ್ರೆಸ್ ಪಕ್ಷದ ಆಸ್ತಿಗಳು ರಾಜ್ಯ ವಿಭಾಗವನ್ನು ಮಾಜಿಸಚಿವ ಕೆ.ಜೆ.ಜಾಜ್೯ ಮುನ್ನಡೆಸಲಿದ್ದಾರೆ.
undefined
ಕಾಂಗ್ರೆಸ್ ಪಕ್ಷದ ಆಸ್ತಿಗಳು ಬೆಂಗಳೂರು ವಿಭಾಗದ ಜವಾಬ್ದಾರಿ ರಾಮಲಿಂಗಾರೆಡ್ಡಿ ಅವರ ಹೆಗಲೇರಿದೆ
undefined
ಮಾನವಹಕ್ಕುಗಳು ಮತ್ತು ಆರ್ ಟಿಐ ವಿಭಾಗಪೊನ್ನಣ್ಣ ಅಧ್ಯಕ್ಷರಾಗಿ ನೇಮಕರಾಗಿದ್ದಾರೆ.
undefined
click me!