ಆಂಧ್ರ ಗಡಿಗೆ ಗೋಡೆ ಕಟ್ಟಿದ ತಮಿಳುನಾಡು!
First Published Apr 28, 2020, 9:20 AM ISTಒಂದೆಡೆ ಕೇರಳ ಗಡಿಯನ್ನು ಮುಚ್ಚಿದ್ದ ದಕ್ಷಿಣ ಕನ್ನಡದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಸಿಎಂ ಪಿಣರಾಯಿ ಈಗ ಖುದ್ದು ಗಡಿ ಮುಚ್ಚಲು ಆದೇಶಿಸಿದ್ದಾರೆ. ಹೀಗಿರುವಾಗ ಅತ್ತ ತಮಿಳುನಾಡು ಕೂಡಾ ಅಕ್ರಮ ವಲಸಿಗರ ಸಂಚಾರ ತಡೆಯುವ ನಿಟ್ಟಿನಲ್ಲಿ ತಮಿಳುನಾಡಿನ ವೆಲ್ಲೂರು ಜಿಲ್ಲಾಡಳಿತವು ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗೋಡೆ ನಿರ್ಮಿಸಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ.