ಲಾಕ್‌ಡೌನ್‌ ಎಫೆಕ್ಟ್‌: ಹಸಿವಿನಿಂದ ಕಂಗಾಲಾದ ಮೂಕ ಪ್ರಾಣಿಗಳಿಗೆ ಯುವಕರಿಂದ ಆಹಾರ ಪೂರೈಕೆ

First Published Apr 29, 2020, 3:01 PM IST

ವಿಜಯಪುರ(ಏ.29): ಮಹಾಮಾರಿ ಕೊರೊನಾ ವೈರಸ್ ಹರಡುವ ಭೀತಿ ಇರುವುದರಿಂದ ನಗರದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು  ಕೈಗೊಂಡಿದೆ. ಲಾಕ್‌ಡೌನ್‌ ಆದ ಪರಿಣಾಮದಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದರಿಂದ ಹಸುಗಳು ಕೂಡ ಆಹಾರಕ್ಕೆ ಪರದಾಡುತ್ತಿವೆ. ಹೀಗಾಗಿ ಬಿಡಾಡಿ ದನಗಳ ಹಸಿವು ನೀಗಿಸಲು ಭಾರತ ಸಂಘಟನೆಯ ಕಾರ್ಯಕರ್ತರು ಪಣ ತೊಟ್ಟಿದ್ದಾರೆ. 

ಆಹಾರ ಸಿಗದೆ ಹಸಿವಿನಿಂದ ನರಳುತ್ತಿರುವ ಬಿಡಾಡಿ ದನಗಳು
undefined
ಆಹಾರ ಅರಸುತ್ತ ನಗರದ ಬೀದಿ ಬೀದಿ ಸುತ್ತುತ್ತಿರುವ ಜಾನುವಾರುಗಳು
undefined
ದನಗಳ ಜೊತೆಗೆ ಬೀದಿ ನಾಯಿಗಳಿಗೂ ಕೂಡ ಆಹಾರ ನೀಡುತ್ತಿರುವ ಯುವಕರು
undefined
ಸಾಮಾನ್ಯ ದಿನಗಳಲ್ಲಿ ರಸ್ತೆ ಬದಿ ವ್ಯಾಪಾರಿಗಳು, ಸಾರ್ವಜನಿಕರು ಹಾಕುವ ಆಹಾರ ತಿಂದು ಬದುಕುತ್ತಿದ್ದ ದನಗಳು
undefined
ದಿನಂಪ್ರತಿ ಬಿಡಾಡಿ ದನಗಳು ಹಾಗೂ ಬೀದಿ ನಾಯಿಗಳಿಗೆ ಆಹಾರ ಪೂರೈಕೆ
undefined
ಈಗ ಜನರ ಓಡಾಟ ಇಲ್ಲದ ಪರಿಣಾಮ ದನಕರುಗಳಿಗೆ ತೀವ್ರ ತೊಂದರೆಯಾಗುತ್ತಿದೆ
undefined
ದನಗಳು ಇರುವ ಜಾಗಕ್ಕೆ ತೆರಳಿ ಮೇವು ಹಾಕುತ್ತಿರುವ ಯುವ ಭಾರತ ಸಂಘಟನೆಯ ಕಾರ್ಯಕರ್ತರು
undefined
ಬಿಡಾಡಿ ದನಗಳಿಗೆ ಮೇವು ಬೇಕಿದ್ದಲ್ಲಿ ಈ ನಂಬರ್‌ಗಳಿಗೆ 7411300141,9845454945, 9900412311 ಸಂಪರ್ಕಿಸಲು ಯುವ ಭಾರತ ಸಂಘಟನೆಯ ಸಂಸ್ಥಾಪಕ ಅದ್ಯಕ್ಷ ಉಮೇಶ ಕಾರಜೋಳ ಮನವಿ ಮಾಡಿದ್ದಾರೆ
undefined
click me!