ಮೈಸೂರು ರಾಜಮನೆತನದ ರಾಜಮರ್ಯಾದೆ ಅರ್ಜುನನಿಗೆ ನೀಡಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತ್ಯಕ್ರಿಯೆ ವೇಳೆ ಮೈಸೂರು ರಾಜಮನೆತನದವರು ಗೈರಾಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂಬಾರಿ ಹೊರಲು ಅರ್ಜುನ ಬೇಕಿತ್ತು, ಸಾವನ್ನಪ್ಪಿದ ಅರ್ಜುನನ ದರ್ಶನ ರಾಜಮನೆತನದವರಿಗೆ ಬೇಕಿಲ್ಲವಾ? ಎಂದು ಪ್ರಶ್ನಿಸಿದ್ದರು.