ಹುನಗುಂದ: ಮದುವೆ ಮನೆಗಳ ಮೇಲೆ ದಾಳಿ, ಖಡಕ್‌ ವಾರ್ನಿಂಗ್‌ ಕೊಟ್ಟ ತಹಶೀಲ್ದಾರ್‌ ಶ್ವೇತಾ

First Published May 9, 2021, 3:39 PM IST

ಬಾಗಲಕೋಟೆ(ಮೇ.09): ಮದುವೆ ನಡೆಯುತ್ತಿದ್ದ ಮನೆಗಳ ಮೇಲೆ ಜಿಲ್ಲೆಯ ಹುನಗುಂದ ತಹಶೀಲ್ದಾರ್‌ ಶ್ವೇತಾ ಬಿಡಿಕರ ದಾಳಿ ಮಾಡಿ ಹೆಚ್ಚಿನ ಜನ ಸೇರಿಸಿ ಮದುವೆ ಮಾಡದಂತೆ ಖಡಕ್‌ ವಾರ್ನಿಂಗ್‌ ಮಾಡಿದ ಘಟನೆ ಇಂದು(ಭಾನುವಾರ) ನಡೆದಿದೆ. 

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ, ಸೂಳೇಭಾವಿ, ನಾಗನೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹುನಗುಂದ ತಹಶೀಲ್ದಾರ ಶ್ವೇತಾ ಬಿಡಿಕರ
undefined
ಮದುವೆ ಮನೆ ಮಂದಿಗೆ ವಾರ್ನಿಂಗ್‌ ಕೊಟ್ಟ ಹುನಗುಂದ ತಹಶೀಲ್ದಾರ್‌ ಶ್ವೇತಾ ಬಿಡಿಕರ
undefined
ಕೋವಿಡ್ ಹಿನ್ನೆಲೆ ಮದುವೆ ಮನೆಯಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಿರುವ ಜಿಲ್ಲಾಡಳಿತ
undefined
ಮದುವೆ ಮನೆಯಲ್ಲಿ 50 ಜನರು ಸೀಮಿತವಾಗಿದ್ರೂ ಕೆಲವೆಡೆ ಹೆಚ್ಚುವರಿ ಜನರಿಗಾಗಿ ತಯಾರಿಸಿದ್ದ ಅಡುಗೆ
undefined
ಹೆಚ್ಚುವರಿ ಜನರನ್ನ ಸೇರಿಸಿ ಊಟ ಮಾಡಿಸದಂತೆ ಖಡಕ್ ಸೂಚನೆ
undefined
ತಯಾರಿಸಿದ್ದ ಅಡುಗೆಯನ್ನ ಪಾರ್ಸಲ್ ಮಾಡಿ ಇತರರಿಗೆ ಕಳಿಸಿಕೊಡಲು ತಹಶೀಲ್ದಾರ್‌ ಸೂಚನೆ
undefined
ಇಲ್ಲಿಯವರೆಗೆ ಪರ್ಮಿಷನ್ ನೀಡಿದ್ದ ಮದುವೆಗಳು ಮಾತ್ರ ನಡೆಯುತ್ತಿದ್ದು, ಈ ಹಿನ್ನೆಲೆ ತೀವ್ರ ಕಟ್ಟೆಚ್ಚರ
undefined
ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು
undefined
click me!