ಸುಷ್ಮಾ ಸ್ವರಾಜ್ ಆಪ್ತವಲಯದ ಬಳ್ಳಾರಿ ಡಾ. ಶ್ರೀನಿವಾಸಮೂರ್ತಿ ಇನ್ನಿಲ್ಲ

Published : Dec 03, 2020, 11:21 PM IST

ಬಳ್ಳಾರಿ( ಡಿ. 03) ಬಳ್ಳಾರಿಯ ಖ್ಯಾತ ವೈದ್ಯರಾಗಿದ್ದ   ಡಾ. ಬಿ.ಕೆ. ಶ್ರೀನಿವಾಸ ಮೂರ್ತಿ(85) ನಿಧನರಾಗಿದ್ದಾರೆ. ಅನಾರೋಗ್ಯ ದಿಂದ ಬೆಂಗಳೂರಿನಲ್ಲಿ  ನಿಧನರಾಗಿದ್ದು ಬಿಜೆಪಿ ಹಿರಿಯ ನಾಯಕಿ ಕೇಂದ್ರ ಮಾಜಿ ಸಚಿವೆ ಸುಷ್ಮಸ್ವರಾಜ್  ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.

PREV
14
ಸುಷ್ಮಾ ಸ್ವರಾಜ್ ಆಪ್ತವಲಯದ ಬಳ್ಳಾರಿ ಡಾ. ಶ್ರೀನಿವಾಸಮೂರ್ತಿ ಇನ್ನಿಲ್ಲ

ಶ್ರೀನಿವಾಸ ಮೂರ್ತಿ ಅವರ ಮನೆ ಸುಷ್ಮಸ್ವರಾಜ್ ಅವರ ತವರಾಗಿತ್ತು.

ಶ್ರೀನಿವಾಸ ಮೂರ್ತಿ ಅವರ ಮನೆ ಸುಷ್ಮಸ್ವರಾಜ್ ಅವರ ತವರಾಗಿತ್ತು.

24

ವರಮಹಾಲಕ್ಷ್ಮಿ ಪೂಜೆಗೆ ಡಾಕ್ಟರ್ ಮನೆಗೆ  ಸ್ವರಾಜ್ ಆಗಮಿಸುತ್ತಿದ್ದರು.

ವರಮಹಾಲಕ್ಷ್ಮಿ ಪೂಜೆಗೆ ಡಾಕ್ಟರ್ ಮನೆಗೆ  ಸ್ವರಾಜ್ ಆಗಮಿಸುತ್ತಿದ್ದರು.

34

ಬಳ್ಳಾರಿ ಟೂ ದೆಹಲಿ ಮಧ್ಯೆ ಇದ್ದ ಮತ್ತೊಂದು ಕೊಂಡಿ ಕಳಚಿದೆ.

ಬಳ್ಳಾರಿ ಟೂ ದೆಹಲಿ ಮಧ್ಯೆ ಇದ್ದ ಮತ್ತೊಂದು ಕೊಂಡಿ ಕಳಚಿದೆ.

44

ನಿಧನಕ್ಕೆಗಣ್ಯರು ಸಂತಾಪ ಸೂಚಿಸಿದ್ದಾರೆ.

ನಿಧನಕ್ಕೆಗಣ್ಯರು ಸಂತಾಪ ಸೂಚಿಸಿದ್ದಾರೆ.

click me!

Recommended Stories