ಕನ್ನಡ
Karnataka Districts
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂದಾದ ಯೋಧರು: ಸ್ವಂತ ಹಣದಲ್ಲಿ ಕೆರೆ ನಿರ್ಮಾಣ
Suvarna News
| Asianet News
Published : Feb 22, 2020, 12:47 PM IST
Updated
: Feb 22, 2020, 12:49 PM IST
ಬಿಡುವಿನ ವೇಳೆಯಲ್ಲಿ ಯೋಧರಿಂದ ಕೆರೆ ನಿರ್ಮಾಣ | ಅಂತಿಮ ಹಂತದಲ್ಲಿ ಕಾಮಗಾರಿ, ತುಂಗಭದ್ರೆಯಿಂದ ಕೆರೆ ಭರ್ತಿ| ಸುಮಾರು 220 ಮೀಟರ್ ಉದ್ದ, 80 ಮೀಟರ್ ಅಗಲದ ಕೆರೆ ನಿರ್ಮಾಣಕ್ಕೆ ಮುಂದಾದ ಯೋಧರು|
PREV
NEXT
1
7
ಭಾರತೀಯ ಸಶಸ್ತ್ರ ಮೀಸಲು ಪಡೆಯ ಯೋಧರಿಂದ ಕೆರೆ ನಿರ್ಮಾಣ
ಭಾರತೀಯ ಸಶಸ್ತ್ರ ಮೀಸಲು ಪಡೆಯ ಯೋಧರಿಂದ ಕೆರೆ ನಿರ್ಮಾಣ
Subscribe to get breaking news alerts
Subscribe
2
7
ಈ ಕೆರೆಯಿಂದ 1200 ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗಕ್ಕೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಲಭ್ಯ
ಈ ಕೆರೆಯಿಂದ 1200 ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗಕ್ಕೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಲಭ್ಯ
3
7
ಸಹಾಯಕ ಕಮಾಂಡೆಂಟ್ ಸತೀಶ ಅವರ ಪ್ರಾಮಾಣಿಕ ಪ್ರಯತ್ನ, ಕರ್ತವ್ಯ ನಿಷ್ಠೆಯಿಂದ ನಿರ್ಮಾಣವಾದ ಕೆರೆ
ಸಹಾಯಕ ಕಮಾಂಡೆಂಟ್ ಸತೀಶ ಅವರ ಪ್ರಾಮಾಣಿಕ ಪ್ರಯತ್ನ, ಕರ್ತವ್ಯ ನಿಷ್ಠೆಯಿಂದ ನಿರ್ಮಾಣವಾದ ಕೆರೆ
4
7
ಈ ಪ್ರದೇಶದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಟೊಂಕ ಕಟ್ಟಿ ನಿಂತ ಯೋಧರು
ಈ ಪ್ರದೇಶದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಟೊಂಕ ಕಟ್ಟಿ ನಿಂತ ಯೋಧರು
5
7
ಭಾರತೀಯ ಸಶಸ್ತ್ರ ಮೀಸಲು ಪಡೆಯ ಯೋಧರ ಕಾಳಜಿಗೆ ವ್ಯಾಪಕ ಶ್ಲಾಘನೆ
ಭಾರತೀಯ ಸಶಸ್ತ್ರ ಮೀಸಲು ಪಡೆಯ ಯೋಧರ ಕಾಳಜಿಗೆ ವ್ಯಾಪಕ ಶ್ಲಾಘನೆ
6
7
ಸುಮಾರು 220 ಮೀಟರ್ ಉದ್ದ, 80 ಮೀಟರ್ ಅಗಲದ ಕೆರೆ ನಿರ್ಮಾಣ
ಸುಮಾರು 220 ಮೀಟರ್ ಉದ್ದ, 80 ಮೀಟರ್ ಅಗಲದ ಕೆರೆ ನಿರ್ಮಾಣ
7
7
ಸರ್ಕಾರದ ನಯಾಪೈಸೆ ಇಲ್ಲದೆಯೇ ಕೆರೆಗೆ ಸುಮಾರು 2.5 ಕೋಟಿ ವೆಚ್ಚ
ಸರ್ಕಾರದ ನಯಾಪೈಸೆ ಇಲ್ಲದೆಯೇ ಕೆರೆಗೆ ಸುಮಾರು 2.5 ಕೋಟಿ ವೆಚ್ಚ
GN
Follow Us
SN
About the Author
Suvarna News
Read More...
Download App
Read Full Gallery
click me!
Recommended Stories
ತಾಳಿ ಕಟ್ಟುವ ಶುಭ ವೇಳೆ 'ಇವನು ನನ್ನ ಗಂಡ' ಎಂದ ಯುವತಿ; ಮಾಜಿ ಪ್ರೇಯಸಿ ರಾಕ್, ಮದುವೆ ಮನೇಲಿದ್ದವರು ಶಾಕ್!
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ