ಯಾದಗಿರಿ: ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಪ್ಪ ಶರಣರು ಪೀಠತ್ಯಾಗ

Suvarna News   | Asianet News
Published : Feb 07, 2021, 03:46 PM IST

ಯಾದಗಿರಿ(ಫೆ.07): ಜಿಲ್ಲೆಯ ಸುರಪುರ ತಾಲೂಕಿನ ನಗನೂರನ ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಪ್ಪ ಶರಣರು ಪೀಠಾಧಿಪತಿ, ಅರ್ಚಕ ಹಾಗೂ ‌ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

PREV
14
ಯಾದಗಿರಿ: ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಪ್ಪ ಶರಣರು ಪೀಠತ್ಯಾಗ

ಈ ಕುರಿತು ಜಿಲ್ಲೆಯ ಸುರಪುರ ತಹಶೀಲ್ದಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಶರಣಪ್ಪ ಶರಣರು 

ಈ ಕುರಿತು ಜಿಲ್ಲೆಯ ಸುರಪುರ ತಹಶೀಲ್ದಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಶರಣಪ್ಪ ಶರಣರು 

24

ಕಳೆದ 23 ವರ್ಷಗಳಿಂದ ಪೀಠಾಧಿಪತಿಯಾಗಿದ್ದ ಶ್ರೀ ಶರಣಪ್ಪ ಶರಣರು 

ಕಳೆದ 23 ವರ್ಷಗಳಿಂದ ಪೀಠಾಧಿಪತಿಯಾಗಿದ್ದ ಶ್ರೀ ಶರಣಪ್ಪ ಶರಣರು 

34

ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯ ನಡೆಸಿ ಹೆಸರಾಗಿದ್ದ ಶ್ರೀಗಳು, ಅನಾರೋಗ್ಯ ಕಾರಣ ಹೇಳಿ ಶ್ರೀಗಳ ಪೀಠತ್ಯಾಗ

ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯ ನಡೆಸಿ ಹೆಸರಾಗಿದ್ದ ಶ್ರೀಗಳು, ಅನಾರೋಗ್ಯ ಕಾರಣ ಹೇಳಿ ಶ್ರೀಗಳ ಪೀಠತ್ಯಾಗ

44

ಸ್ವಾಮಿಗಳ ಪೀಠತ್ಯಾಗದಿಂದ ಹುಟ್ಟಿಕೊಂಡ ಹಲವಾರು ಅನುಮಾನ. ಶ್ರೀಗಳ ಪೀಠತ್ಯಾಗದಿಂದ ಭಕ್ತರಲ್ಲಿ ಆತಂಕ

ಸ್ವಾಮಿಗಳ ಪೀಠತ್ಯಾಗದಿಂದ ಹುಟ್ಟಿಕೊಂಡ ಹಲವಾರು ಅನುಮಾನ. ಶ್ರೀಗಳ ಪೀಠತ್ಯಾಗದಿಂದ ಭಕ್ತರಲ್ಲಿ ಆತಂಕ

click me!

Recommended Stories