ಸಿಎಂ ಯಡಿಯೂರಪ್ಪ ಅವರಿಗೆ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬೀದರ್ನ ಬಿಜೆಪಿ ನಾಯಕ ಘಾಳೆಪ್ಪ ಚಟ್ಟಳ್ಳಿ ಎಂಬುವರು ಬಸವರಾಜ ನಾಗರಾಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬೀದರ್ನ ಬಿಜೆಪಿ ನಾಯಕ ಘಾಳೆಪ್ಪ ಚಟ್ಟಳ್ಳಿ ಎಂಬುವರು ಬಸವರಾಜ ನಾಗರಾಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.