ಲಾಕ್‌ಡೌನ್‌ ಎಫೆಕ್ಟ್‌: ಆಹಾರ ಸಿಗದೆ ಶ್ವಾನಗಳ ಪರದಾಟ, ಪ್ರಾಣಿಗಳ ಹಸಿವು ನೀಗಿಸುವ ಯುವಕನಿಗೊಂದು ಸಲಾಂ..!

Published : Apr 23, 2020, 11:04 AM IST

ಹುಬ್ಬಳ್ಳಿ(ಏ.23): ಕೊರೋನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಹೀಗಾಗಿ ಲಾಕ್‌ಡೌನ್‌ನಿಂದ ಎಲ್ಲವೂ ಬಂದ್‌ ಇರುವುದರಿಂದ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ, ಪಕ್ಷಿಗಳೂ ಕೂಡ ತೊಂದೆರೆಯನ್ನ ಅನುಭವಿಸುತ್ತಿವೆ. ಪ್ರಾಣಿಗಲು ತಿನ್ನಲು ಆಹಾರ ಸಿಗದೆ ಪರದಾಡುತ್ತಿವೆ. ಹೀಗಾಗಿ ಹಸಿವಿನಿಂದ ಬಳಲುತ್ತಿರುವ ಮೂಕಪ್ರಾಣಿಗಳಿಗೆ ನಿಖಿಲೇಶ ಕುಂದಗೋಳ ಸೇರಿದಂತೆ ಯುವಕರ ತಂಡವೊಂದು ಪ್ರತಿ ದಿನ ಆಹಾರ ಪೂರೈಸಿ ಮಾನವೀಯತೆ ಮೆರೆಯುತ್ತಿದ್ದಾರೆ.

PREV
110
ಲಾಕ್‌ಡೌನ್‌ ಎಫೆಕ್ಟ್‌: ಆಹಾರ ಸಿಗದೆ ಶ್ವಾನಗಳ ಪರದಾಟ, ಪ್ರಾಣಿಗಳ ಹಸಿವು ನೀಗಿಸುವ ಯುವಕನಿಗೊಂದು ಸಲಾಂ..!

ಕೂಳಿಲ್ಲದೆ ಬಳಲಿರುವ ಬೀದಿ ನಾಯಿಗಳಿಗೆ, ಬಿಡಾಡಿ ದನಗಳಿಗೆ ಯುವಕನಿಂದ ಆಹಾರ ಪೂರೈಕೆ

ಕೂಳಿಲ್ಲದೆ ಬಳಲಿರುವ ಬೀದಿ ನಾಯಿಗಳಿಗೆ, ಬಿಡಾಡಿ ದನಗಳಿಗೆ ಯುವಕನಿಂದ ಆಹಾರ ಪೂರೈಕೆ

210

ಸ್ನೇಹಿತರ ನೆರವಲ್ಲಿ ಕಳೆದ 20 ದಿನಗಳಿಂದ ನೂರಾರು ನಾಯಿಗಳಿಗೆ ಊಟ, ರಾಸುಗಳಿಗೆ ಮೇವು ನೀಡುತ್ತ ಹಸಿವು ನೀಗಿಸುತ್ತಿರುವ ಯುವಕ 

ಸ್ನೇಹಿತರ ನೆರವಲ್ಲಿ ಕಳೆದ 20 ದಿನಗಳಿಂದ ನೂರಾರು ನಾಯಿಗಳಿಗೆ ಊಟ, ರಾಸುಗಳಿಗೆ ಮೇವು ನೀಡುತ್ತ ಹಸಿವು ನೀಗಿಸುತ್ತಿರುವ ಯುವಕ 

310

ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲೂ ತತ್ತರಿಸಿದ ಬೀದಿ ಬದಿಯ ಜಾನುವಾರುಗಳ ನೆರವಿಗೆ ಧಾವಿಸಿದ್ದ ನಿಖಿಲೇಶ ಕುಂದಗೋಳ

ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲೂ ತತ್ತರಿಸಿದ ಬೀದಿ ಬದಿಯ ಜಾನುವಾರುಗಳ ನೆರವಿಗೆ ಧಾವಿಸಿದ್ದ ನಿಖಿಲೇಶ ಕುಂದಗೋಳ

410

ಲಾಕ್‌ಡೌನ್‌ ಆದಾಗಿನಿಂದ ಪ್ರತಿನಿತ್ಯ 60 ಶ್ವಾನಗಳಿಗೆ, ಹತ್ತಾರು ದನಗಳಿಗೆ ಮೇವು ಪೂರೈಕೆ 

ಲಾಕ್‌ಡೌನ್‌ ಆದಾಗಿನಿಂದ ಪ್ರತಿನಿತ್ಯ 60 ಶ್ವಾನಗಳಿಗೆ, ಹತ್ತಾರು ದನಗಳಿಗೆ ಮೇವು ಪೂರೈಕೆ 

510

ಶ್ವಾನಗಳಿಗೆ ಒಂದು ಕ್ವಿಂಟಲ್ ಆಹಾರ, ಸ್ನೇಹಿತರಾದ ಮಹ್ಮದ ಮಲಘನ್, ಸುನೀಲ್ ಪಾಟೀಲ್, ನಾಭಿರಾಜ ಹಾಗೂ ಗೌತಮ ಸಹಕಾರದಿಂದ ಪಡೆದು ಒಂದು ಟ್ರ್ಯಾಕ್ಟರ್ ಮೇವು ಒದಗಿಸಿದ ನಿಖಿಲೇಶ

ಶ್ವಾನಗಳಿಗೆ ಒಂದು ಕ್ವಿಂಟಲ್ ಆಹಾರ, ಸ್ನೇಹಿತರಾದ ಮಹ್ಮದ ಮಲಘನ್, ಸುನೀಲ್ ಪಾಟೀಲ್, ನಾಭಿರಾಜ ಹಾಗೂ ಗೌತಮ ಸಹಕಾರದಿಂದ ಪಡೆದು ಒಂದು ಟ್ರ್ಯಾಕ್ಟರ್ ಮೇವು ಒದಗಿಸಿದ ನಿಖಿಲೇಶ

610

ನಮ್ಮಲ್ಲಿ ದೇಸಿಯವಾಗಿ 12 ಬಗೆಯ ವಿವಿಧ ನಾಯಿಯ ತಳಿಗಳಿವೆ, ಇವು ಬ್ರೀಡ್ ಗಳಿಗಿಂತ ಹೆಚ್ಚು ಉತ್ತಮ

ನಮ್ಮಲ್ಲಿ ದೇಸಿಯವಾಗಿ 12 ಬಗೆಯ ವಿವಿಧ ನಾಯಿಯ ತಳಿಗಳಿವೆ, ಇವು ಬ್ರೀಡ್ ಗಳಿಗಿಂತ ಹೆಚ್ಚು ಉತ್ತಮ

710

ಇಂತ ಸಂದಿಗ್ಧ ಸಮಯದಲ್ಲಿ ಪ್ರಾಣಿಗಳಿಗೆ ಪ್ರೀತಿಯಿಂದ ಆಹಾರ ಒದಗಿಸುತ್ತಿದ್ದೇನೆ

ಇಂತ ಸಂದಿಗ್ಧ ಸಮಯದಲ್ಲಿ ಪ್ರಾಣಿಗಳಿಗೆ ಪ್ರೀತಿಯಿಂದ ಆಹಾರ ಒದಗಿಸುತ್ತಿದ್ದೇನೆ

810

ಈ ಪರಿಸ್ಥಿತಿಯಲ್ಲಿ ಮನುಷ್ಯನಿಗೆ ತನ್ನ ಕಷ್ಟ ಹೇಳಿಕೊಂಡು ಬದುಕಲು ಅವಕಾಶ ಇದೆ

ಈ ಪರಿಸ್ಥಿತಿಯಲ್ಲಿ ಮನುಷ್ಯನಿಗೆ ತನ್ನ ಕಷ್ಟ ಹೇಳಿಕೊಂಡು ಬದುಕಲು ಅವಕಾಶ ಇದೆ

910

ಪ್ರಕೃತಿ ವಿರುದ್ಧ ಎಂದೂ ಹೋಗದ ಪ್ರಾಣಿಗಳು ಬಲಿಯಾಗುತ್ತವೆ. ಅವುಗಳಿಗೆ ನನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದೇನೆ ಎನ್ನುತ್ತಾನೆ ನಿಖಿಲೇಶ ಕುಂದಗೋಳ

ಪ್ರಕೃತಿ ವಿರುದ್ಧ ಎಂದೂ ಹೋಗದ ಪ್ರಾಣಿಗಳು ಬಲಿಯಾಗುತ್ತವೆ. ಅವುಗಳಿಗೆ ನನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದೇನೆ ಎನ್ನುತ್ತಾನೆ ನಿಖಿಲೇಶ ಕುಂದಗೋಳ

1010

ಪ್ರತಿದಿನ ಸಂಜೆ 4ಕ್ಕೆ ಕಾರಿನಲ್ಲಿ ಹೊರಟು ರಾತ್ರಿ 11 ಗಂಟೆವರೆಗೆ ನಗರದಲ್ಲಿ ಸುತ್ತಾಡಿ ನಾಯಿಗಳು ಇರುವೆಡೆ ಆಹಾರ ನೀಡಿ ಬರುವ ನಿಖಿಲೇಶ

ಪ್ರತಿದಿನ ಸಂಜೆ 4ಕ್ಕೆ ಕಾರಿನಲ್ಲಿ ಹೊರಟು ರಾತ್ರಿ 11 ಗಂಟೆವರೆಗೆ ನಗರದಲ್ಲಿ ಸುತ್ತಾಡಿ ನಾಯಿಗಳು ಇರುವೆಡೆ ಆಹಾರ ನೀಡಿ ಬರುವ ನಿಖಿಲೇಶ

click me!

Recommended Stories