ಕರೋನಾ ಭೀತಿ: ಕಲಬುರಗಿಗೆ ಹೋಗಲು ಭಯ ಪಡುತ್ತಿರುವ ಜನರು, ರೈಲ್ವೆ ನಿಲ್ದಾಣ ಫುಲ್‌ ಕ್ಲೀನ್!

First Published Mar 14, 2020, 12:38 PM IST

ಕಲಬುರಗಿ(ಮಾ.14): ಕೊರೋನಾ ಸೋಂಕಿನಿಂದ ವೃದ್ಧ ಮೃತಪಟ್ಟ ಬಳಿಕ ಕಲಬುರಗಿ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಕೆಲಸ ಇದ್ದರೆ ಮಾತ್ರ ಕಲಬುರಗಿಗೆ ಬನ್ನಿ ಇಲ್ಲಾಂದ್ರೆ ಬರಬೇಡಿ ಎಂದು ಸ್ವತಃ ಜಿಲ್ಲಾಧಿಕಾರಿ ಶರತ್ ಬಿ ಅವರೇ ಹೇಳಿದ್ದಾರೆ. ಹೀಗಾಗಿ ಕಲಬುರಗಿಗೆ ಹೋಗಲು ಜನ ಹಿಂದೆ ಮುಂದು ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ನಗರದ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆಯೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. 

ಕೊರೋನಾ ವೈರಸ್‌ ಭಯದಿಂದ ರೈಲ್ವೆ ನಿಲ್ದಾಣದ ಶುಚಿಗೊಳಿಸಿಸುತ್ತಿರುವ ಸಿಬ್ಬಂದಿ
undefined
ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡ ಜಿಲ್ಲಾಡಳಿತ
undefined
ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಲು ಸಜ್ಜಾದ ರೈಲ್ವೆ ನಿಲ್ದಾಣದ ಸಿಬ್ಬಂದಿ
undefined
ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸುತ್ತಿರುವ ಕಲಬುರಗಿ ಜನತೆ
undefined
ಕಲಬುರಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕ್ಷೀಣ
undefined
click me!