ಪ್ರತಿದಿನ ಆಹಾರ ವಿತರಣೆ: ಜನರ ಸಂಕಷ್ಟಕ್ಕೆ ನೆರವಾದ ಶಾಸಕ ಪರಣ್ಣ ಮುನವಳ್ಳಿ
First Published May 1, 2020, 1:12 PM ISTಗಂಗಾವತಿ(ಮೇ.01): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿದ್ದರಿಂದ ಕ್ಷೇತ್ರದ ಜನರಿಗೆ ಶಾಸಕ ಪರಣ್ಣ ಮುನವಳ್ಳಿ ದಿನ ನಿತ್ಯ ನಾಲ್ಕು ಸಾವಿರ ಆಹಾರದ ಪ್ಯಾಕೆಟ್ಗಳನ್ನು ವಿತರಿಸುತ್ತಿದ್ದಾರೆ. ಈ ಮೂಲಕ ಹಸಿದವರ ಹೊಟ್ಟೆಯನ್ನ ಪರಣ್ಣ ಮುನವಳ್ಳಿ ತುಂಬಿಸುತ್ತಿದ್ದಾರೆ.