ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ: ರಾಜ್ಯದ ವಿವಿಧ ಜಿಲ್ಲೆಗಳ ಫೋಟೋಸ್

Suvarna News   | Asianet News
Published : Mar 22, 2020, 10:23 AM ISTUpdated : Mar 22, 2020, 10:26 AM IST

ಬೆಂಗಳೂರು[ಮಾ. 22]: ಕೊರೋನಾ ವೈರಸ್ ನಿಂದ ನಮ್ಮನ್ನ ನಾವು ರಕ್ಷಿಸಿಕೊಳ್ಳಲು ಭಾನುವಾರ ಒಂದು ದಿನ ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಕ್ಕೆ ಅಭೂತಪೂರ್ವ ಬೆಂಬಲ ವ್ಯೆಕ್ತವಾಗಿದೆ. ರಾಜ್ಯಾದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.  ಜನರು ಮನೆಯಿಂದ ಹೊರ ಬಾರದ ಹಿನ್ನೆಲೆಯಲ್ಲಿ ಜನಸಂಚಾರ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ.

PREV
110
ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ: ರಾಜ್ಯದ ವಿವಿಧ ಜಿಲ್ಲೆಗಳ ಫೋಟೋಸ್
ದಾವಣಗೆರೆಯಲ್ಲಿ ಜನತಾ ಕರ್ಪ್ಯೂಗೆ ಧರ್ಮಾತೀತವಾಗಿ, ಪಕ್ಷಾತೀತವಾಗಿ ಬೆಂಬಲ
ದಾವಣಗೆರೆಯಲ್ಲಿ ಜನತಾ ಕರ್ಪ್ಯೂಗೆ ಧರ್ಮಾತೀತವಾಗಿ, ಪಕ್ಷಾತೀತವಾಗಿ ಬೆಂಬಲ
210
ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಶಿವಮೊಗ್ಗ ನಗರ
ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಶಿವಮೊಗ್ಗ ನಗರ
310
ಸದಾ ಜನರಿಂದ ತುಂಬಿರುತ್ತಿದ್ದ ಹಾವೇರಿ ಬಸ್ ನಿಲ್ದಾಣ ಖಾಲಿ ಖಾಲಿ
ಸದಾ ಜನರಿಂದ ತುಂಬಿರುತ್ತಿದ್ದ ಹಾವೇರಿ ಬಸ್ ನಿಲ್ದಾಣ ಖಾಲಿ ಖಾಲಿ
410
ವೀಕ್ ಎಂಡ್ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಚಿಕ್ಕಮಗಳೂರಿನಲ್ಲೇ ಜನರೇ ಕಾಣ್ತಿಲ್ಲ
ವೀಕ್ ಎಂಡ್ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಚಿಕ್ಕಮಗಳೂರಿನಲ್ಲೇ ಜನರೇ ಕಾಣ್ತಿಲ್ಲ
510
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ಸಂಪೂರ್ಣ ಜನತಾ ಕಪ್ರ್ಯೂಗೆ ಸ್ಪಂದಿಸಿದ ಸಾರ್ವಜನಿಕರು
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ಸಂಪೂರ್ಣ ಜನತಾ ಕಪ್ರ್ಯೂಗೆ ಸ್ಪಂದಿಸಿದ ಸಾರ್ವಜನಿಕರು
610
ಜನತಾ ಕರ್ಫ್ಯೂ ನಡುವೆಯೂ ಗದಗನಲ್ಲಿ ಬೀದಿಗಿಳಿದ ಪೌರ ಕಾರ್ಮಿಕರು
ಜನತಾ ಕರ್ಫ್ಯೂ ನಡುವೆಯೂ ಗದಗನಲ್ಲಿ ಬೀದಿಗಿಳಿದ ಪೌರ ಕಾರ್ಮಿಕರು
710
ವಿಜಯಪುರ ಗಾಂಧಿ ವೃತ್ತದಲ್ಲಿ ವಿರಳ ಜನ ಸಂಚಾರ
ವಿಜಯಪುರ ಗಾಂಧಿ ವೃತ್ತದಲ್ಲಿ ವಿರಳ ಜನ ಸಂಚಾರ
810
ಜನರಿಲ್ಲದೆ ಬಿಕೋ ಎನ್ನುತ್ತಿರುವ ಮಂಡ್ಯದ ಬಸ್ ನಿಲ್ದಾಣ
ಜನರಿಲ್ಲದೆ ಬಿಕೋ ಎನ್ನುತ್ತಿರುವ ಮಂಡ್ಯದ ಬಸ್ ನಿಲ್ದಾಣ
910
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜನತಾ ಕರ್ಫ್ಯುಗೆ ಸಮ್ಮತಿಸಿ ಮನೆಬಿಟ್ಟು ಹೊರಗೆ ಬಾರದ ಜನತೆ
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜನತಾ ಕರ್ಫ್ಯುಗೆ ಸಮ್ಮತಿಸಿ ಮನೆಬಿಟ್ಟು ಹೊರಗೆ ಬಾರದ ಜನತೆ
1010
ವಾಹನ ಸಂಚಾರವಿಲ್ಲದೆ ಖಾಲಿ ಖಾಲಿಯಾಗಿರುವ ಮಡಿಕೇರಿ
ವಾಹನ ಸಂಚಾರವಿಲ್ಲದೆ ಖಾಲಿ ಖಾಲಿಯಾಗಿರುವ ಮಡಿಕೇರಿ
click me!

Recommended Stories