ಹಂಪಿ ಮತ್ತು ಆನೆಗೊಂದಿ ಪ್ರದೇಶ ರಾಮಾಯಣದ ಇತಿಹಾಸ ಹೊಂದಿರುವ ಪ್ರದೇಶವಾಗಿದೆ. ಈ ಪ್ರದೇಶದ ಅಂಜನಾದ್ರಿಯಲ್ಲಿ ಹನಮ ಜನಿಸಿದರೆಂಬ ಇತಿಹಾಸ ಇದೆ. ಅಲ್ಲದೇ ರಾಮ ಸೀತ ಮತ್ತು ಲಕ್ಷ್ಮಣ, ಸುಗ್ರೀವ ಇದ್ದು ಹೋಗಿರುವದರ ಬಗ್ಗೆ ಕುರುಹುಗಳಿವೆ. ಹೀಗಿರುವಾಗ ನಾವು ಯಾವುದೇ ರೀತಿಯಲ್ಲಿ ಜನ್ಮ ಸ್ಥಳದ ಬಗ್ಗೆ ಅಲ್ಲೆಗಳೆಯುವಂತಿಲ್ಲ. ಆದರೂ ಸಹ ಇತಿಹಾಸ ತಜ್ಞರು ಏನು ಹೇಳುತ್ತಾರೆ ಎನ್ನುವದರ ಮೇಲೆ ವಿವಾದಕ್ಕೆ ಅಂತ್ಯ ಹೇಳ ಬೇಕಾಗಿದೆ ಎಂದ ಸಚಿವರು
ಹಂಪಿ ಮತ್ತು ಆನೆಗೊಂದಿ ಪ್ರದೇಶ ರಾಮಾಯಣದ ಇತಿಹಾಸ ಹೊಂದಿರುವ ಪ್ರದೇಶವಾಗಿದೆ. ಈ ಪ್ರದೇಶದ ಅಂಜನಾದ್ರಿಯಲ್ಲಿ ಹನಮ ಜನಿಸಿದರೆಂಬ ಇತಿಹಾಸ ಇದೆ. ಅಲ್ಲದೇ ರಾಮ ಸೀತ ಮತ್ತು ಲಕ್ಷ್ಮಣ, ಸುಗ್ರೀವ ಇದ್ದು ಹೋಗಿರುವದರ ಬಗ್ಗೆ ಕುರುಹುಗಳಿವೆ. ಹೀಗಿರುವಾಗ ನಾವು ಯಾವುದೇ ರೀತಿಯಲ್ಲಿ ಜನ್ಮ ಸ್ಥಳದ ಬಗ್ಗೆ ಅಲ್ಲೆಗಳೆಯುವಂತಿಲ್ಲ. ಆದರೂ ಸಹ ಇತಿಹಾಸ ತಜ್ಞರು ಏನು ಹೇಳುತ್ತಾರೆ ಎನ್ನುವದರ ಮೇಲೆ ವಿವಾದಕ್ಕೆ ಅಂತ್ಯ ಹೇಳ ಬೇಕಾಗಿದೆ ಎಂದ ಸಚಿವರು