ಮಹಾಶಿವರಾತ್ರಿ; ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ, ಜಮೀರ್ ಜತೆಗಿದ್ದರು

Published : Mar 11, 2021, 07:32 PM IST

ಬೆಂಗಳೂರು (ಮಾ. 11) ಮಹಾಶಿವರಾತ್ರಿ ಸಂಭ್ರಮ. ಎಲ್ಲ ಕಡೆ ಶಿವನ ಆರಾಧನೆ ನಡೆದಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಚಾಮರಾಜಪೇಟೆಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

PREV
14
ಮಹಾಶಿವರಾತ್ರಿ; ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ, ಜಮೀರ್ ಜತೆಗಿದ್ದರು

ಸಿದ್ದರಾಮಯ್ಯ ಶಿವರಾತ್ರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಶಿವರಾತ್ರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

24

ಸಿದ್ದರಾಮಯ್ಯ ಜತೆ ಶಾಸಕ ಜಮೀರ್ ಅಹಮದ್  ಖಾನ್ ಇದ್ದರು.

ಸಿದ್ದರಾಮಯ್ಯ ಜತೆ ಶಾಸಕ ಜಮೀರ್ ಅಹಮದ್  ಖಾನ್ ಇದ್ದರು.

34

ಬಜೆಟ್ ಅಧಿವೇಶನ ನಡೆಯುತ್ತಿದ್ದು  ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದರು.

ಬಜೆಟ್ ಅಧಿವೇಶನ ನಡೆಯುತ್ತಿದ್ದು  ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದರು.

44

ಶಿವನ ಆರಾಧನೆ ನಡೆಯುತ್ತಿದ್ದು ಹಲವು ದೇವಾಲಯಗಳಲ್ಲಿ ಜಾಗರಣೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಶಿವನ ಆರಾಧನೆ ನಡೆಯುತ್ತಿದ್ದು ಹಲವು ದೇವಾಲಯಗಳಲ್ಲಿ ಜಾಗರಣೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

click me!

Recommended Stories