ಅನ್ನದಾತರಿಗೆ ಅಧಿಕಾರಿಗಳಿಂದ ಕಿರಿಕಿರಿ: ಮಧ್ಯರಾತ್ರಿ ರೈತರ ಸಮಸ್ಯೆ ಆಲಿಸಿದ ಡಿ.ಕೆ.ಶಿವಕುಮಾರ್‌, BSY ಸರ್ಕಾರ ವಿರುದ್ಧ ಆಕ್ರೋಶ

Suvarna News   | Asianet News
Published : May 02, 2020, 09:42 AM ISTUpdated : May 02, 2020, 09:48 AM IST

ಬೆಂಗಳೂರು(ಮೇ.02): ತರಕಾರಿ ಹೊತ್ತು ತಂದ 50 ಕ್ಕೂ ಹೆಚ್ಚು ರೈತರ ವಾಹನಗಳ ತಡೆದ ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ(ಶುಕ್ರವಾರ) ನಗರದ ಕೆ.ಆರ್. ಪುರಂ ಮಾರುಕಟ್ಟೆ ಹತ್ತಿರ ನಡೆದಿದೆ. ಮಧ್ಯರಾತ್ರಿ ಭೇಟಿ ನೀಡಿ ರೈತರ ಸಮಸ್ಯೆಗಳನ್ನ ಆಲಿಸಿದ್ದಾರೆ. 

PREV
110
ಅನ್ನದಾತರಿಗೆ ಅಧಿಕಾರಿಗಳಿಂದ ಕಿರಿಕಿರಿ: ಮಧ್ಯರಾತ್ರಿ ರೈತರ ಸಮಸ್ಯೆ ಆಲಿಸಿದ ಡಿ.ಕೆ.ಶಿವಕುಮಾರ್‌, BSY ಸರ್ಕಾರ ವಿರುದ್ಧ ಆಕ್ರೋಶ

ಹೊಸಕೋಟೆ, ಕೋಲಾರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತಿತರ ಕಡೆಯಿಂದ ಆಗಮಿಸಿದ್ದ ರೈತರು

ಹೊಸಕೋಟೆ, ಕೋಲಾರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತಿತರ ಕಡೆಯಿಂದ ಆಗಮಿಸಿದ್ದ ರೈತರು

210

ರೈತರು ತರಕಾರಿ, ಹಣ್ಣು, ಹೂವು ಉತ್ಪನ್ನಗಳನ್ನು ತಂದು ಮಾರಾಟ ಮಾಡಲು ಅವಕಾಶ ನೀಡದ ಅಧಿಕಾರಿಗಳು

ರೈತರು ತರಕಾರಿ, ಹಣ್ಣು, ಹೂವು ಉತ್ಪನ್ನಗಳನ್ನು ತಂದು ಮಾರಾಟ ಮಾಡಲು ಅವಕಾಶ ನೀಡದ ಅಧಿಕಾರಿಗಳು

310

ರೈತರ ವಾಹನಗಳನ್ನು ತಡೆದು ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ‌‌‌ ಡಿ.ಕೆ. ಶಿವಕುಮಾರ್ 

ರೈತರ ವಾಹನಗಳನ್ನು ತಡೆದು ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ‌‌‌ ಡಿ.ಕೆ. ಶಿವಕುಮಾರ್ 

410

ಕೆ.ಆರ್. ಪುರಂ ಮಾರುಕಟ್ಟೆ ಸಮೀಪ ಮಧ್ಯರಾತ್ರಿ 12.15 ಗಂಟೆ  ಭೇಟಿ ನೀಡಿ ರೈತರು ಸಮಸ್ಯೆ ಆಲಿಸಿದ ಡಿ.ಕೆ. ಶಿವಕುಮಾರ್

ಕೆ.ಆರ್. ಪುರಂ ಮಾರುಕಟ್ಟೆ ಸಮೀಪ ಮಧ್ಯರಾತ್ರಿ 12.15 ಗಂಟೆ  ಭೇಟಿ ನೀಡಿ ರೈತರು ಸಮಸ್ಯೆ ಆಲಿಸಿದ ಡಿ.ಕೆ. ಶಿವಕುಮಾರ್

510

ರೈತರ ಸಮಸ್ಯೆ ಆಲಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಡಿಕೆಶಿ

ರೈತರ ಸಮಸ್ಯೆ ಆಲಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಡಿಕೆಶಿ

610

ಲಾಕ್‌ಡೌನ್‌ ಸಂದರ್ಭದಲ್ಲೂ ಸರ್ಕಾರದ ಅಧಿಕಾರಿಗಳು ಸಚಿವರು ರೈತರ ನೆರವಿಗೆ ಯಾರು ಬರುತ್ತಿಲ್ಲ: ಡಿಕೆಶಿ

ಲಾಕ್‌ಡೌನ್‌ ಸಂದರ್ಭದಲ್ಲೂ ಸರ್ಕಾರದ ಅಧಿಕಾರಿಗಳು ಸಚಿವರು ರೈತರ ನೆರವಿಗೆ ಯಾರು ಬರುತ್ತಿಲ್ಲ: ಡಿಕೆಶಿ

710

ಇದೇ ವೇಳೆ ಫೋನ್ ಮಾಡಿದ್ರೂ ಕರೆ ಸ್ವೀಕರಿಸಿದ ಸಹಕಾರ ಸಚಿವ ಎಸ್‌. ಟಿ.ಸೋಮಶೇಖರ್‌ ಮತ್ತು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ  

ಇದೇ ವೇಳೆ ಫೋನ್ ಮಾಡಿದ್ರೂ ಕರೆ ಸ್ವೀಕರಿಸಿದ ಸಹಕಾರ ಸಚಿವ ಎಸ್‌. ಟಿ.ಸೋಮಶೇಖರ್‌ ಮತ್ತು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ  

810

ಪ್ರತಿಪಕ್ಷಗಳು ಸಹಕರಿಸುತ್ತಿದ್ದರೂ ಸರ್ಕಾರ ಮಾತ್ರ ರೈತರ ನೆರವಿಗೆ ಬರುತ್ತಿಲ್ಲ

ಪ್ರತಿಪಕ್ಷಗಳು ಸಹಕರಿಸುತ್ತಿದ್ದರೂ ಸರ್ಕಾರ ಮಾತ್ರ ರೈತರ ನೆರವಿಗೆ ಬರುತ್ತಿಲ್ಲ

910

ರೈತರ ರಕ್ಷಣೆ ಮಾಡುವವರು ಯಾರು? ನಿಮ್ಮ ಒಬ್ಬ ಅಧಿಕಾರಿಗಳ ಸಹ ರೈತನ ಬಳಿ ಹೋಗಿಲ್ಲ ಎಂದು ಡಿಕೆಶಿ ಆಕ್ರೋಶ 

ರೈತರ ರಕ್ಷಣೆ ಮಾಡುವವರು ಯಾರು? ನಿಮ್ಮ ಒಬ್ಬ ಅಧಿಕಾರಿಗಳ ಸಹ ರೈತನ ಬಳಿ ಹೋಗಿಲ್ಲ ಎಂದು ಡಿಕೆಶಿ ಆಕ್ರೋಶ 

1010

ನಿಮ್ದು ಕೇವಲ ಪೇಪರ್ ಹಾಗೂ ಘೋಷಣೆಗಳ ಸರ್ಕಾರ ಅಷ್ಟೇ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ

ನಿಮ್ದು ಕೇವಲ ಪೇಪರ್ ಹಾಗೂ ಘೋಷಣೆಗಳ ಸರ್ಕಾರ ಅಷ್ಟೇ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ

click me!

Recommended Stories