ಅಕ್ರಮವಾಗಿ ಗೊಬ್ಬರ ಸೇಲ್ ಮಾಡುವವರನ್ನು ಹಿಡಿದು ಕಟ್ಟಿಹಾಕಿ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.