ಮಂಗಳೂರಿನಲ್ಲಿ ಭಾರೀ ಮಳೆ : ಅರಬ್ಬೀ ಸಮುದ್ರ ಪ್ರಕ್ಷುಬ್ಧ

Suvarna News   | Asianet News
Published : Jul 15, 2021, 01:54 PM IST

ಮಂಗಳೂರಿನಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ.   ದಡಕ್ಕೆ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳಿಂದ ಉಳ್ಳಾಲದ ಬಟ್ಟಪಾಡಿ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಯಲ್ಲಿ ಆತಂಕ ಹೆಚ್ಚಾಗಿದೆ. ಅಲೆಗಳ ಅಬ್ಬರ ಕಂಡು ಉಚ್ಚಿಲದ ಸಮುದ್ರ ಬದಿ ರೆಸಾರ್ಟ್ ನಲ್ಲಿರೋ ಪ್ರವಾಸಿಗರಲ್ಲಿಯೂ ಆತಂಕ ಮನೆ ಮಾಡಿದೆ

PREV
111
ಮಂಗಳೂರಿನಲ್ಲಿ  ಭಾರೀ ಮಳೆ : ಅರಬ್ಬೀ ಸಮುದ್ರ ಪ್ರಕ್ಷುಬ್ಧ

ಮಂಗಳೂರಿನಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ಧ

ಮಂಗಳೂರಿನಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ಧ

211

ಸಮುದ್ರ ತೀರದಲ್ಲಿ ದಡಕ್ಕೆ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳು

ಸಮುದ್ರ ತೀರದಲ್ಲಿ ದಡಕ್ಕೆ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳು

311
Mangaluru
Mangaluru
411

ಉಳ್ಳಾಲದ ಬಟ್ಟಪಾಡಿ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಯಲ್ಲಿ ಅಬ್ಬರ

ಉಳ್ಳಾಲದ ಬಟ್ಟಪಾಡಿ, ಸೋಮೇಶ್ವರ, ಉಚ್ಚಿಲ ಕಡಲ ಕಿನಾರೆಯಲ್ಲಿ ಅಬ್ಬರ

511

ಅಲೆಗಳ ಅಬ್ಬರ ಕಂಡು ಉಚ್ಚಿಲದ ಸಮುದ್ರ ಬದಿ ರೆಸಾರ್ಟ್ ನಲ್ಲಿರೋ ಪ್ರವಾಸಿಗರಿಗೆ ಆತಂಕ

ಅಲೆಗಳ ಅಬ್ಬರ ಕಂಡು ಉಚ್ಚಿಲದ ಸಮುದ್ರ ಬದಿ ರೆಸಾರ್ಟ್ ನಲ್ಲಿರೋ ಪ್ರವಾಸಿಗರಿಗೆ ಆತಂಕ

611

ಉಚ್ಚಿಲದ ರೆಸಾರ್ಟ್‌ ಗೆ ಟ್ರಿಪ್ ಬಂದಿದ್ದ ಬೆಂಗಳೂರಿನ ಪ್ರವಾಸಿಗರು ಅಲೆಗಳ ಅಬ್ಬರಕ್ಕೆ ಕಂಗಾಲು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಕಡಲ ತಡಿಗೆ ಆಗಮಿಸಿದ ಪ್ರವಾಸಿಗರ ಮಾತು

ಉಚ್ಚಿಲದ ರೆಸಾರ್ಟ್‌ ಗೆ ಟ್ರಿಪ್ ಬಂದಿದ್ದ ಬೆಂಗಳೂರಿನ ಪ್ರವಾಸಿಗರು ಅಲೆಗಳ ಅಬ್ಬರಕ್ಕೆ ಕಂಗಾಲು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಕಡಲ ತಡಿಗೆ ಆಗಮಿಸಿದ ಪ್ರವಾಸಿಗರ ಮಾತು

711

ಪ್ರವಾಸಕ್ಕೆ ಅಂತ ಬಂದಿದ್ವಿ, ಆದ್ರೆ ಇಲ್ಲಿ ಸಿಕ್ಕಾಪಟ್ಟೆ ಮಳೆಯಿಂದ ಸಮುದ್ರ ಅಬ್ಬರಿಸ್ತಿದೆ

ಪ್ರವಾಸಕ್ಕೆ ಅಂತ ಬಂದಿದ್ವಿ, ಆದ್ರೆ ಇಲ್ಲಿ ಸಿಕ್ಕಾಪಟ್ಟೆ ಮಳೆಯಿಂದ ಸಮುದ್ರ ಅಬ್ಬರಿಸ್ತಿದೆ

811

ಹೀಗಾಗಿ ಇದನ್ನ ನೋಡಿ ಭಯವಾಗ್ತಿದೆ, ಇವತ್ತೇ ಬೆಂಗಳೂರು ಹೋಗ್ತಿದೀವಿ

ಹೀಗಾಗಿ ಇದನ್ನ ನೋಡಿ ಭಯವಾಗ್ತಿದೆ, ಇವತ್ತೇ ಬೆಂಗಳೂರು ಹೋಗ್ತಿದೀವಿ

911

ನಿನ್ನೆ ರಾತ್ರಿ ಅಲೆಗಳ ಅಬ್ಬರ ಜೋರಿತ್ತು, ನೀರಿಗಿಳಿಯೋಕೆ ಹೋದಾಗ ಅಲೆ ಬಂದು ಬಡೀತು. ರೆಸಾರ್ಟ್ ನ ಕುರ್ಚಿ ಎಲ್ಲಾ ಹಾರಿ ಹೋಗಿದೆ, ನೋಡೋವಾಗ ಭಯ ಆಯ್ತು

ನಿನ್ನೆ ರಾತ್ರಿ ಅಲೆಗಳ ಅಬ್ಬರ ಜೋರಿತ್ತು, ನೀರಿಗಿಳಿಯೋಕೆ ಹೋದಾಗ ಅಲೆ ಬಂದು ಬಡೀತು. ರೆಸಾರ್ಟ್ ನ ಕುರ್ಚಿ ಎಲ್ಲಾ ಹಾರಿ ಹೋಗಿದೆ, ನೋಡೋವಾಗ ಭಯ ಆಯ್ತು

1011

ಇಲ್ಲಿನ ಬೀಚ್ ನೋಡೋಕೆ ಅಂತ ಬಂದಿದ್ದು, ಆದ್ರೆ ಮಳೆಯಿಂದಾಗಿ ಡೇಂಜರ್ ಆಗಿದೆ

ಇಲ್ಲಿನ ಬೀಚ್ ನೋಡೋಕೆ ಅಂತ ಬಂದಿದ್ದು, ಆದ್ರೆ ಮಳೆಯಿಂದಾಗಿ ಡೇಂಜರ್ ಆಗಿದೆ

1111

ಮಳೆ ನಿಲ್ಲೋವರೆಗೂ ಯಾರೂ ಇಲ್ಲಿಗೆ ಬರಬೇಡಿ, ತುಂಬಾ ಅಪಾಯಕಾರಿಯಾಗಿದೆ. ಮಳೆ ಹೆಚ್ಚಾದ್ರೆ ಇಲ್ಲಿ ಫುಲ್ ಡೇಂಜರ್, ಎಲ್ಲರೂ ಹುಷಾರಾಗಿರಬೇಕು

ಮಳೆ ನಿಲ್ಲೋವರೆಗೂ ಯಾರೂ ಇಲ್ಲಿಗೆ ಬರಬೇಡಿ, ತುಂಬಾ ಅಪಾಯಕಾರಿಯಾಗಿದೆ. ಮಳೆ ಹೆಚ್ಚಾದ್ರೆ ಇಲ್ಲಿ ಫುಲ್ ಡೇಂಜರ್, ಎಲ್ಲರೂ ಹುಷಾರಾಗಿರಬೇಕು

click me!

Recommended Stories