ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ: ಗಂಗಾವತಿ ಯುವಕನ ಫೋಟೋಗೆ ಚಿನ್ನ

Kannadaprabha News   | Asianet News
Published : Jun 24, 2021, 11:49 AM ISTUpdated : Jun 24, 2021, 12:07 PM IST

ಗಂಗಾವತಿ(ಜೂ.24): ಭಾರತ, ಗಲ್ಫ್‌ ಸಮೂಹ ಬಹರೈನ್‌, ಯುಎಇ, ಸೌದಿ ಅರೇಬಿಯಾ, ಕುವೈತ್‌ ದೇಶಗಳ ಫೋಟೋಗ್ರಾಫಿಕ್‌ ಸೊಸೈಟಿಯವರು ಆಯೋಜಿಸಿದ್ದ ಪ್ರತಿಷ್ಠಿತ ಗಲ್ಫ್‌ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಗಂಗಾವತಿಯ ಶ್ರೀನಿವಾಸ ಎಣ್ಣಿ ಅವರಿಗೆ ಚಿನ್ನದ ಪದಕ ಲಭಿಸಿದೆ.

PREV
16
ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ: ಗಂಗಾವತಿ ಯುವಕನ ಫೋಟೋಗೆ ಚಿನ್ನ

ಒಟ್ಟು 4 ವಿಭಾಗಗಳಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ(ಇದೇ ಚಿತ್ರಕ್ಕೆ ಲಭಿಸಿದ ಚಿನ್ನದ ಪದಕ) 

ಒಟ್ಟು 4 ವಿಭಾಗಗಳಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ(ಇದೇ ಚಿತ್ರಕ್ಕೆ ಲಭಿಸಿದ ಚಿನ್ನದ ಪದಕ) 

26

ಟ್ರಾವೆಲ್‌ ವಿಭಾಗದ ವಾರಿ ಫೆಸ್ಟಿವಲ್ ಎಂಬ ಶೀರ್ಷಿಕೆಗೆ ಚಿನ್ನದ ಪದಕ ಮುಡಿಗೇರಿಸಿಕೊಂಡ ಶ್ರೀನಿವಾಸ ಎಣ್ಣಿ 

ಟ್ರಾವೆಲ್‌ ವಿಭಾಗದ ವಾರಿ ಫೆಸ್ಟಿವಲ್ ಎಂಬ ಶೀರ್ಷಿಕೆಗೆ ಚಿನ್ನದ ಪದಕ ಮುಡಿಗೇರಿಸಿಕೊಂಡ ಶ್ರೀನಿವಾಸ ಎಣ್ಣಿ 

36

ಸ್ಪರ್ಧೆಯಲ್ಲಿ ಭಾಗವಹಿಸಿದ್ದ 48 ದೇಶಗಳಿಂದ 450 ಸ್ಪರ್ಧಿಗಳು 

ಸ್ಪರ್ಧೆಯಲ್ಲಿ ಭಾಗವಹಿಸಿದ್ದ 48 ದೇಶಗಳಿಂದ 450 ಸ್ಪರ್ಧಿಗಳು 

46

ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಗಾರರಾದ ಓಲಾ ಅಲ್ಹೌಜ್‌, ಶಫೀಕ್‌ ಅಲ್‌ ಶಕೀರ್‌, ಅಮ್ಮರ್‌ ಅಲಾಮಿರ್‌, ನಜಾತ್‌ ಅಲ್‌ ಫರ್ಸಾನಿ 

ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಗಾರರಾದ ಓಲಾ ಅಲ್ಹೌಜ್‌, ಶಫೀಕ್‌ ಅಲ್‌ ಶಕೀರ್‌, ಅಮ್ಮರ್‌ ಅಲಾಮಿರ್‌, ನಜಾತ್‌ ಅಲ್‌ ಫರ್ಸಾನಿ 

56

ಪ್ರಸ್ತುತ ಗಂಗಾವತಿಯ ಕೆಪಿಟಿಸಿಎಲ್‌ನಲ್ಲಿ ಕಿರಿಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಹವ್ಯಾಸಿ ಛಾಯಾಗ್ರಾಹಕ ಶ್ರೀನಿವಾಸ ಎಣ್ಣಿ

ಪ್ರಸ್ತುತ ಗಂಗಾವತಿಯ ಕೆಪಿಟಿಸಿಎಲ್‌ನಲ್ಲಿ ಕಿರಿಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಹವ್ಯಾಸಿ ಛಾಯಾಗ್ರಾಹಕ ಶ್ರೀನಿವಾಸ ಎಣ್ಣಿ

66

6 ವರ್ಷಗಳಿಂದ ಶ್ರೀನಿವಾಸ ಅವರ ಛಾಯಾಚಿತ್ರಗಳು ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.

6 ವರ್ಷಗಳಿಂದ ಶ್ರೀನಿವಾಸ ಅವರ ಛಾಯಾಚಿತ್ರಗಳು ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.

click me!

Recommended Stories