ಲಾಕ್ಡೌನ್ 4.0 ಸಡಿಲಿಕೆ ಇದ್ದೆ ಇರುತ್ತದೆ, ಜೀವವನ್ನೂ ಉಳಿಸಬೇಕು, ಜನಜೀವನವೂ ಸಾಗಬೇಕು, ಇವೆರಡರಲ್ಲೂ ಸಮತೋಲನ ಕಾಪಾಡುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ಲ್ಯಾಬ್ ಉದ್ಘಾಟನೆ ನಡೆಸುತ್ತಿರುವುದು
ಲಾಕ್ಡೌನ್ 4.0 ಸಡಿಲಿಕೆ ಇದ್ದೆ ಇರುತ್ತದೆ, ಜೀವವನ್ನೂ ಉಳಿಸಬೇಕು, ಜನಜೀವನವೂ ಸಾಗಬೇಕು, ಇವೆರಡರಲ್ಲೂ ಸಮತೋಲನ ಕಾಪಾಡುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ಲ್ಯಾಬ್ ಉದ್ಘಾಟನೆ ನಡೆಸುತ್ತಿರುವುದು