ಜಮಖಂಡಿ: ಗಮನಸೆಳೆದ ಹಾಸ್ಯ, ಗಂಭೀರ ಕವಿಗೋಷ್ಠಿ, ಮುಸ್ಲಿಂ ಕವಿಗಳು ಭಾಗಿ

Suvarna News   | Asianet News
Published : Feb 23, 2020, 01:51 PM IST

ಕವಿಗೋಷ್ಠಿಗೆ ಚಾಲನೆ ನೀಡಿದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ| ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಭಾರತೀಯ ಹಾಸ್ಯ ಹಾಗೂ ಗಂಭೀರ ಕವಿಗೋಷ್ಠಿ|ನಿರಂತರ 3 ಗಂಟೆಗಳ ಕಾಲ ನಡೆದ ಕವಿಗೋಷ್ಠಿ|

PREV
18
ಜಮಖಂಡಿ: ಗಮನಸೆಳೆದ ಹಾಸ್ಯ, ಗಂಭೀರ ಕವಿಗೋಷ್ಠಿ, ಮುಸ್ಲಿಂ ಕವಿಗಳು ಭಾಗಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಭಾರತೀಯ ಹಾಸ್ಯ ಹಾಗೂ ಗಂಭೀರ ಕವಿಗೋಷ್ಠಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಭಾರತೀಯ ಹಾಸ್ಯ ಹಾಗೂ ಗಂಭೀರ ಕವಿಗೋಷ್ಠಿ
28
ಕವಿಗೋಷ್ಠಿಗೆ ಚಾಲನೆ ನೀಡಿದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ
ಕವಿಗೋಷ್ಠಿಗೆ ಚಾಲನೆ ನೀಡಿದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ
38
ಜಮಖಂಡಿ ಪಟ್ಟಣದ ದಾರೈನ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮ
ಜಮಖಂಡಿ ಪಟ್ಟಣದ ದಾರೈನ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮ
48
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕವಿಗಳು
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕವಿಗಳು
58
ವೇದಿಕೆಯ ಮೇಲೆ ಕವನ ವಾಚನ ಮಾಡಿದ ಮುಸ್ಲಿಂ ಕವಿಗಳು
ವೇದಿಕೆಯ ಮೇಲೆ ಕವನ ವಾಚನ ಮಾಡಿದ ಮುಸ್ಲಿಂ ಕವಿಗಳು
68
ಹೈದ್ರಾಬಾದ್, ಔರಂಗಾಬಾದ್, ಮಹಾರಾಷ್ಟ್ರ, ಚೆನ್ನೈ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕವಿಗಳು
ಹೈದ್ರಾಬಾದ್, ಔರಂಗಾಬಾದ್, ಮಹಾರಾಷ್ಟ್ರ, ಚೆನ್ನೈ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕವಿಗಳು
78
ಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಾದ ಸರ್ದಾರ ಸಲೀಂ, ಖಮರ್ ಅಜೀಜ್, ಕಮರ್ ಸರೂರ್, ಸದ್ದಾಂ ಬೇಡದಾಖ್, ವಸೀದ್ ಪಾಷಾ
ಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಾದ ಸರ್ದಾರ ಸಲೀಂ, ಖಮರ್ ಅಜೀಜ್, ಕಮರ್ ಸರೂರ್, ಸದ್ದಾಂ ಬೇಡದಾಖ್, ವಸೀದ್ ಪಾಷಾ
88
ನೆರೆದವರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದ ಹಾಸ್ಯಗೋಷ್ಠಿ
ನೆರೆದವರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದ ಹಾಸ್ಯಗೋಷ್ಠಿ
click me!

Recommended Stories