ಜಮಖಂಡಿ: ಗಮನಸೆಳೆದ ಹಾಸ್ಯ, ಗಂಭೀರ ಕವಿಗೋಷ್ಠಿ, ಮುಸ್ಲಿಂ ಕವಿಗಳು ಭಾಗಿ

First Published Feb 23, 2020, 1:51 PM IST

ಕವಿಗೋಷ್ಠಿಗೆ ಚಾಲನೆ ನೀಡಿದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ| ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಭಾರತೀಯ ಹಾಸ್ಯ ಹಾಗೂ ಗಂಭೀರ ಕವಿಗೋಷ್ಠಿ|ನಿರಂತರ 3 ಗಂಟೆಗಳ ಕಾಲ ನಡೆದ ಕವಿಗೋಷ್ಠಿ|

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಭಾರತೀಯ ಹಾಸ್ಯ ಹಾಗೂ ಗಂಭೀರ ಕವಿಗೋಷ್ಠಿ
undefined
ಕವಿಗೋಷ್ಠಿಗೆ ಚಾಲನೆ ನೀಡಿದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ
undefined
ಜಮಖಂಡಿ ಪಟ್ಟಣದ ದಾರೈನ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮ
undefined
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕವಿಗಳು
undefined
ವೇದಿಕೆಯ ಮೇಲೆ ಕವನ ವಾಚನ ಮಾಡಿದ ಮುಸ್ಲಿಂ ಕವಿಗಳು
undefined
ಹೈದ್ರಾಬಾದ್, ಔರಂಗಾಬಾದ್, ಮಹಾರಾಷ್ಟ್ರ, ಚೆನ್ನೈ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕವಿಗಳು
undefined
ಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಾದ ಸರ್ದಾರ ಸಲೀಂ, ಖಮರ್ ಅಜೀಜ್, ಕಮರ್ ಸರೂರ್, ಸದ್ದಾಂ ಬೇಡದಾಖ್, ವಸೀದ್ ಪಾಷಾ
undefined
ನೆರೆದವರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದ ಹಾಸ್ಯಗೋಷ್ಠಿ
undefined
click me!