ಈ ಹಿನ್ನೆಲೆಯಲ್ಲಿ ಹೊಸಪೇಟೆಯಿಂದ ಆಗಮಿಸಿದ್ದ ತಂಡ ಅಂಜನಾದ್ರಿ ಪರ್ವತದ ಆವರಣದಲ್ಲಿ ಒಂದು ಗಂಟೆಗಳ ಕಾಲ ಹನುಮಾನ್ ನೃತ್ಯ ರೂಪಕ, ಹನುಮಾನ್ ಚಾಲೀಸ್, ಶ್ರೀರಾಮ, ಶ್ರೀ ಕೃಷ್ಣ ಪ್ರಸ್ತುತ ಪಡಿಸಿದರು. ಪ್ರಾರಂಭದಲ್ಲೆ ಗಣೇಶ ಪುಷ್ಪಾಂಜಲಿ ನೃತ್ಯದೊಂದಿಗೆ ಪ್ರಾರಂಭಗೊಂಡ ನೃತ್ಯ ರೂಪಕಗಳನ್ನು ಆಂಜನೇಯಸ್ವಾಮಿಗೆ ಹರಕೆ ಸಮರ್ಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊಸಪೇಟೆಯಿಂದ ಆಗಮಿಸಿದ್ದ ತಂಡ ಅಂಜನಾದ್ರಿ ಪರ್ವತದ ಆವರಣದಲ್ಲಿ ಒಂದು ಗಂಟೆಗಳ ಕಾಲ ಹನುಮಾನ್ ನೃತ್ಯ ರೂಪಕ, ಹನುಮಾನ್ ಚಾಲೀಸ್, ಶ್ರೀರಾಮ, ಶ್ರೀ ಕೃಷ್ಣ ಪ್ರಸ್ತುತ ಪಡಿಸಿದರು. ಪ್ರಾರಂಭದಲ್ಲೆ ಗಣೇಶ ಪುಷ್ಪಾಂಜಲಿ ನೃತ್ಯದೊಂದಿಗೆ ಪ್ರಾರಂಭಗೊಂಡ ನೃತ್ಯ ರೂಪಕಗಳನ್ನು ಆಂಜನೇಯಸ್ವಾಮಿಗೆ ಹರಕೆ ಸಮರ್ಪಿಸಿದ್ದಾರೆ.