ಚಿತ್ರದುರ್ಗ: ಗಾಳಿ ಮಳೆಗೆ 1000ಕ್ಕೂ ಹೆಚ್ಚು ಬಾಳೆ ನಾಶ

Suvarna News   | Asianet News
Published : Apr 26, 2020, 01:24 PM ISTUpdated : Apr 26, 2020, 01:41 PM IST

ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ. ಎಂ  ಎಂಬುವರ ಬಾಳೆ ಗಾಳಿ ಸಹಿತ ಮಳೆಗೆ ಸಂಪೂರ್ಣ ಹಾನಿಯಾಗಿದ್ದು,  ಕಡಿತಕ್ಕೆ ಬಂದಿದ್ದ ಸುಮಾರು 800 ರಿಂದ 1000 ಬಾಳೆ ಗಿಡಗಳು ನೆಲಕ್ಕುರುಳಿವೆ. ಇಲ್ಲಿವೆ ಫೋಟೋಸ್  

PREV
111
ಚಿತ್ರದುರ್ಗ: ಗಾಳಿ ಮಳೆಗೆ 1000ಕ್ಕೂ ಹೆಚ್ಚು ಬಾಳೆ ನಾಶ

ಕಳೆದೊಂದು ವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.

ಕಳೆದೊಂದು ವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.

211

ಒಂದೆಡೆ ಕೃಷಿ ಉತ್ಪನ್ನಗಳನ್ನು ಮಾರಲಾಗದೆ ರೈತರು ಕಷ್ಟಪಡುತ್ತಿದ್ದರೆ ಇನ್ನೊಂದೆಡೆ ಮಳೆಯಿಂದ ಬೆಳೆ ಹಾನಿಯಾಗುತ್ತಿದೆ.

ಒಂದೆಡೆ ಕೃಷಿ ಉತ್ಪನ್ನಗಳನ್ನು ಮಾರಲಾಗದೆ ರೈತರು ಕಷ್ಟಪಡುತ್ತಿದ್ದರೆ ಇನ್ನೊಂದೆಡೆ ಮಳೆಯಿಂದ ಬೆಳೆ ಹಾನಿಯಾಗುತ್ತಿದೆ.

311

ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ. ಎಂ  ಎಂಬುವರ ಬಾಳೆ ಕೃಷಿ ಮೊನ್ನೆ ಬೀಸಿದ ಗಾಳಿ ಸಹಿತ ಮಳೆಗೆ ಸಂಪೂರ್ಣ ಹಾನಿಯಾಗಿದೆ

ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ. ಎಂ  ಎಂಬುವರ ಬಾಳೆ ಕೃಷಿ ಮೊನ್ನೆ ಬೀಸಿದ ಗಾಳಿ ಸಹಿತ ಮಳೆಗೆ ಸಂಪೂರ್ಣ ಹಾನಿಯಾಗಿದೆ

411

ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದ ಮಾಡದಕೆರೆ ಹೋಬಳಿಯಲ್ಲಿ ಮಳೆಯಿಂದ ಬಾಳೆ ತೋಟ ಅಪಾರ ಹಾನಿಯಾಗಿದೆ.

ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದ ಮಾಡದಕೆರೆ ಹೋಬಳಿಯಲ್ಲಿ ಮಳೆಯಿಂದ ಬಾಳೆ ತೋಟ ಅಪಾರ ಹಾನಿಯಾಗಿದೆ.

511

ಕೊಯ್ಲಿಗೆ ಬಂದಿದ್ದ ಸುಮಾರು 800 ರಿಂದ 1000 ಬಾಳೆ ಗಿಡಗಳು ನೆಲಕ್ಕುರುಳಿವೆ.

ಕೊಯ್ಲಿಗೆ ಬಂದಿದ್ದ ಸುಮಾರು 800 ರಿಂದ 1000 ಬಾಳೆ ಗಿಡಗಳು ನೆಲಕ್ಕುರುಳಿವೆ.

611

ನೆಲಕಚ್ಚಿರುವ ಬಾಳೆತೋಟದಲ್ಲಿ ಮಾಲೀಕ

ನೆಲಕಚ್ಚಿರುವ ಬಾಳೆತೋಟದಲ್ಲಿ ಮಾಲೀಕ

711

ಕೊರೊನ ಸಂಬಂಧಿಸಿ ರೈತರು ಈಗಾಗಲೇ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಬೆಳೆ ಹಾನಿಯಂತ ಘಟನೆಗಳು ನಿಜಕ್ಕೂ ರೈತರನ್ನು ಚಿಂತೆಗೀಡುಮಾಡುತ್ತಿವೆ

ಕೊರೊನ ಸಂಬಂಧಿಸಿ ರೈತರು ಈಗಾಗಲೇ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಬೆಳೆ ಹಾನಿಯಂತ ಘಟನೆಗಳು ನಿಜಕ್ಕೂ ರೈತರನ್ನು ಚಿಂತೆಗೀಡುಮಾಡುತ್ತಿವೆ

811

ಬಾಳೆ ಎಲೆಯನ್ನೂ ಮಾರಾಟ ಮಾಡುವಂತಿಲ್ಲ. ಬಾಳೆ ಎಲೆ, ಗೊನೆಗಳು ಸೇರಿ ಸಂಪೂರ್ಣ ಬೆಳೆ ನಾಶವಾಗಿದೆ

ಬಾಳೆ ಎಲೆಯನ್ನೂ ಮಾರಾಟ ಮಾಡುವಂತಿಲ್ಲ. ಬಾಳೆ ಎಲೆ, ಗೊನೆಗಳು ಸೇರಿ ಸಂಪೂರ್ಣ ಬೆಳೆ ನಾಶವಾಗಿದೆ

911

1000ಕ್ಕೂ ಹೆಚ್ಚು ಬಾಳೆ ನಾಶವಾಗಿದ್ದು, ರೈತನಿಗೆ ದೊಡ್ಡ ಹೊಡೆತ ಬಿದ್ದಿದೆ.

1000ಕ್ಕೂ ಹೆಚ್ಚು ಬಾಳೆ ನಾಶವಾಗಿದ್ದು, ರೈತನಿಗೆ ದೊಡ್ಡ ಹೊಡೆತ ಬಿದ್ದಿದೆ.

1011

ಈಗಾಗಲೇ ಬೆಳೆ ಮಾರಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಮಳೆಯಿಂದ ಬೆಳೆ ನಾಶವಾಗಿರುವುದು ಇನ್ನಷ್ಟು ನಷ್ಟ ತರಲಿದೆ.

ಈಗಾಗಲೇ ಬೆಳೆ ಮಾರಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಮಳೆಯಿಂದ ಬೆಳೆ ನಾಶವಾಗಿರುವುದು ಇನ್ನಷ್ಟು ನಷ್ಟ ತರಲಿದೆ.

1111

ಮಳೆಯ ಹೊಡೆತದಿಂದ ಆರ್ಥಿಕವಾಗಿ ತತ್ತರಿಸಿದ ಕೃಷಿಕರಿಗೆ ಚೇತರಿಸಿಕೊಳ್ಳಲು ನೆರವಾಗಬೇಕಿದೆ.

ಮಳೆಯ ಹೊಡೆತದಿಂದ ಆರ್ಥಿಕವಾಗಿ ತತ್ತರಿಸಿದ ಕೃಷಿಕರಿಗೆ ಚೇತರಿಸಿಕೊಳ್ಳಲು ನೆರವಾಗಬೇಕಿದೆ.

click me!

Recommended Stories