ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಆನೆಗೊಂದಿ, ನವವೃಂದಾವನ ಜಲಾವೃತವಾಗಿದೆ. ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿರುವ ಪರಿಣಾಮ ಋಷಿಮುಖ ಪರ್ವತ ಸುತ್ತಲು ನೀರು ಆವರಿಸಿಕೊಂಡಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಆನೆಗೊಂದಿ, ನವವೃಂದಾವನ ಜಲಾವೃತವಾಗಿದೆ. ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿರುವ ಪರಿಣಾಮ ಋಷಿಮುಖ ಪರ್ವತ ಸುತ್ತಲು ನೀರು ಆವರಿಸಿಕೊಂಡಿದೆ.