ಈ ಟೂಲ್ಕಿಟ್ನ್ನು ಖಲಿಸ್ತಾನ ಸಂಘಟನೆಯ ಮೊ ಧಲಿವಾಲ್, ದಿಶಾ ರವಿ ಸೇರಿದಂತೆ ಹಲವರು ನಿರ್ಮಿಸಿದ್ದರು. ಈ ಟೂಲ್ ಕಿಟ್ ರೈತ ಹೋರಾಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಹಾಗೂ ಭಾರತದ ವಿರುದ್ಧ ಪಿತೂರಿ ನಡೆಸಲು ಮಾಡಿದ ಸಂಚಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಈ ಟೂಲ್ಕಿಟ್ನ್ನು ಖಲಿಸ್ತಾನ ಸಂಘಟನೆಯ ಮೊ ಧಲಿವಾಲ್, ದಿಶಾ ರವಿ ಸೇರಿದಂತೆ ಹಲವರು ನಿರ್ಮಿಸಿದ್ದರು. ಈ ಟೂಲ್ ಕಿಟ್ ರೈತ ಹೋರಾಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಹಾಗೂ ಭಾರತದ ವಿರುದ್ಧ ಪಿತೂರಿ ನಡೆಸಲು ಮಾಡಿದ ಸಂಚಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.