KCR ಹುಟ್ಟುಹಬ್ಬ: ಯಲ್ಲಮ್ಮ ದೇವಿಗೆ 2.5 ಕೆಜಿಯ ಚಿನ್ನದ ಸೀರೆ ಅರ್ಪಿಸಿದ ಸಚಿವ

Published : Feb 17, 2021, 06:35 PM ISTUpdated : Feb 17, 2021, 11:05 PM IST

ರಾಜಕೀಯ ಮುಖಂಡರು, ಸಿನಿಮಾ ಸ್ಟಾರ್‌ಗಳ ಬರ್ತ್‌ಡೇ ದಿನ ವಿಶೇಷ ಉಡುಗೊರೆ ವಿಶೇಷವೇನಲ್ಲ. ಸಚಿವರೊಬ್ಬರು ದೇವಿಗೆ ಅರ್ಪಿಸಿದ ಸೀರೆ ನೋಡಿ

PREV
18
KCR ಹುಟ್ಟುಹಬ್ಬ: ಯಲ್ಲಮ್ಮ ದೇವಿಗೆ 2.5 ಕೆಜಿಯ ಚಿನ್ನದ ಸೀರೆ ಅರ್ಪಿಸಿದ ಸಚಿವ

ತೆಲಂಗಾಣದ ಸಚಿವರೊಬ್ಬರು ಯಲ್ಲಮ್ಮ ದೇವಿಗೆ 2.5 ಕೆಜಿಯ ಚಿನ್ನದ ಸೀರೆ ಅರ್ಪಿಸಿದ್ದಾರೆ.

ತೆಲಂಗಾಣದ ಸಚಿವರೊಬ್ಬರು ಯಲ್ಲಮ್ಮ ದೇವಿಗೆ 2.5 ಕೆಜಿಯ ಚಿನ್ನದ ಸೀರೆ ಅರ್ಪಿಸಿದ್ದಾರೆ.

28

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಈ ದುಬಾರಿ ಉಡುಗೊರೆ ಅರ್ಪಿಸಲಾಗಿದೆ.

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಈ ದುಬಾರಿ ಉಡುಗೊರೆ ಅರ್ಪಿಸಲಾಗಿದೆ.

38

2014ರಲ್ಲಿ ತೆಲಂಗಾಣ ರೂಪಿಸಲ್ಪಟ್ಟಾಗಿನಿಂದ ಇಂದಿನ ತನಕ ಸಿಎಂ ಆಗಿರುವ ಕೆಸಿಆರ್ ಹೆಸರಲ್ಲಿ ವಿಶೇಷ ಪೂಜೆ, ಸೇವೆಗಳು ನಡೆದಿದೆ.

2014ರಲ್ಲಿ ತೆಲಂಗಾಣ ರೂಪಿಸಲ್ಪಟ್ಟಾಗಿನಿಂದ ಇಂದಿನ ತನಕ ಸಿಎಂ ಆಗಿರುವ ಕೆಸಿಆರ್ ಹೆಸರಲ್ಲಿ ವಿಶೇಷ ಪೂಜೆ, ಸೇವೆಗಳು ನಡೆದಿದೆ.

48

ತೆಲಂಗಾಣ ಸಚಿವ ತಲಸನಿ ಶ್ರೀನಿವಾಸ್ ಯಾದವ್ ಅವರು ಬುಧವಾರ ಎರಡೂವರೆ ಕೆಜಿಯ ಚಿನ್ನದ ಸೀರೆಯನ್ನು ಯಲ್ಲಮ್ಮ ದೇವಿಗೆ ಅರ್ಪಿಸಿದ್ದಾರೆ.

ತೆಲಂಗಾಣ ಸಚಿವ ತಲಸನಿ ಶ್ರೀನಿವಾಸ್ ಯಾದವ್ ಅವರು ಬುಧವಾರ ಎರಡೂವರೆ ಕೆಜಿಯ ಚಿನ್ನದ ಸೀರೆಯನ್ನು ಯಲ್ಲಮ್ಮ ದೇವಿಗೆ ಅರ್ಪಿಸಿದ್ದಾರೆ.

58

ಇದು ಕೆಸಿಆರ್ 67ನೇ ಬರ್ತ್ಡೇ ದಿನದಂದು ಆಯೋಜಿಸಲಾಗಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಒಂದು.

ಇದು ಕೆಸಿಆರ್ 67ನೇ ಬರ್ತ್ಡೇ ದಿನದಂದು ಆಯೋಜಿಸಲಾಗಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಒಂದು.

68

ಶ್ರೀ ಉಜ್ಜಯಿನಿ ಮಹಾಕಾಳಿ ದೇವಾಲಯಕ್ಕೂ ಶ್ರೀನಿವಾಸ್ ಯಾದವ್ ಭೇಟಿ ಕೊಟ್ಟಿದ್ದಾರೆ.

ಶ್ರೀ ಉಜ್ಜಯಿನಿ ಮಹಾಕಾಳಿ ದೇವಾಲಯಕ್ಕೂ ಶ್ರೀನಿವಾಸ್ ಯಾದವ್ ಭೇಟಿ ಕೊಟ್ಟಿದ್ದಾರೆ.

78

ಸಿಕಂದರಾಬಾದ್ನಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ ಸಿಎಂಗಾಗಿ ಪ್ರಾರ್ಥಿಸಿದ್ದಾರೆ.

ಸಿಕಂದರಾಬಾದ್ನಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ ಸಿಎಂಗಾಗಿ ಪ್ರಾರ್ಥಿಸಿದ್ದಾರೆ.

88

ಸಿಕಂದರಾಬಾದ್ನಲ್ಲಿರುವ ಗಣೇಶ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಿಕಂದರಾಬಾದ್ನಲ್ಲಿರುವ ಗಣೇಶ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

click me!

Recommended Stories