ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ ದಿಟ್ಟ ವಕೀಲೆ ಸೀಮಾ ಈಗ ಖುಷ್ ಹುಯಿ

First Published Mar 20, 2020, 6:06 PM IST

ಇಡೀ ದೇಶವೇ ಕಾಯುತ್ತಿದ್ದ ದಿನ ಕಡೆಗೂ ಬಂದಿದೆ. ಅಮಾನವೀಯವಾಗಿ ಅತ್ಯಾಚಾರವೆಸಗಿ ನಿರ್ಭಯಾ ಎಂಬ ಯುವತಿಯನ್ನು ಕೊಂದ ಕೀಚಕರಿಗೆ ಗಲ್ಲಾಗಿದೆ. ಅಬ್ಬಾ, ಭಾರತೀಯ ಹೆಣ್ಣು ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥ ಸೂಕ್ಷ್ಮ ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ಪರ ಹೋರಾಡಿ, ದಿಟ್ಟತನ ತೋರಿದ ನಿರ್ಭಯಾ ವಕೀಲೆ ಸೀಮಾ ಸಮೃದ್ಧಿ ಖುಷ್ವಾ ಬಗ್ಗೆ ಒಂದಿಷ್ಟು...

ದಿಲ್ಲಿಯಲ್ಲಿ 23 ವರ್ಷದ ಯುವತಿಯನ್ನು ಚಲಿಸುವ ಬಸ್ಲಲ್ಲೇ ಗ್ಯಾಂಗ್ ರೇಪ್ ಮಾಡಿ, ಕೊಂದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
undefined
ಕೃತ್ಯವೆಸಗಿದ ಆರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನೆಂದು ಕುಣಿಕೆಯಿಂದ ತಪ್ಪಿಸಿಕೊಂಡ. ಇನ್ನೊಬ್ಬ ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡ.
undefined
ಉಳಿದ ನಾಲ್ವರು ಗಲ್ಲಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಶತಾಯ ಗತಾಯ ಯತ್ನಿಸಿದರೂ, ಬಿಡಲಿಲ್ಲ ವಕೀಲೆ ಸೀಮಾ.
undefined
2014ರಲ್ಲಿ ದಿಲ್ಲಿ ವಿವಿಯದ ಕಾನೂನು ಪದವೀಧರೆ.
undefined
ಐಎಎಸ್ ಓದುವ ಹಂಬಲವಿರುವ ಈ ವಕೀಲೆ, ಅದಕ್ಕೆ ತಕ್ಕ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.
undefined
ಉತ್ತರ ಪ್ರದೇಶದ ಇಟಾವಾದವರು.
undefined
ನಿರ್ಭಯಾ ಹೆಸರಲ್ಲಿ ಟ್ರಸ್ಟ್‌ವೊಂದನ್ನು ಆರಂಭಿಸುತ್ತಿದ್ದಾರೆ.
undefined
ಹೆಣ್ಣು ಸಂಕುಲಕ್ಕೇ ಅವಮಾನವಾಗುವಂಥ ಹೇಳಕೆಗಳನ್ನು ನೀಡಿದ್ದರು ಸಿಂಗ್.
undefined
ಡೆತ್ ವಾರೆಂಟ್ ನಾಲ್ಕಾರು ಬಾರಿ ವಿವಿಧ ಕಾರಣಗಳಿಂದ ಕ್ಯಾನ್ಸಲ್ ಆಗಿತ್ತು.
undefined
ಎಂಥ ಪರಿಸ್ಥಿತಿಗೂ ಜಗ್ಗಲಿಲ್ಲ ಸೀಮಾ.
undefined
ನಿಂಗ್ಯಾಕೆ ಉಸಾಬರಿ, ಸುಮ್ಮನಾಗು ಎಂದರೂ ಕೇಳಿಸಿಕೊಳ್ಳಲಿಲ್ಲ.
undefined
ಪದೆ ಪದೇ ಡೆತ್ ವಾರೆಂಟ್ ಕ್ಯಾನ್ಸಲ್ ಆದಾಗ ಇನ್ನು ನ್ಯಾಯ ಸಿಗೋದು ಡೌಟ್ ಎಂದೆನಿಸಿತ್ತು.
undefined
ಆದರೆ, ಎದೆ ಗುಂದಲಿಲ್ಲ ಸೀಮಾ.
undefined
ಭಾರತೀಯ ಹೆಣ್ಣು ಮಕ್ಕಳ ಮನೋ ಬಲ ಹೆಚ್ಚಿಸಿದ ಸೀಮಾಗೆ ಅಭಿನಂದನೆಗಳು. ಇಂಥವರ ಸಂಖ್ಯೆ ವೃದ್ಧಿಸಲಿ.
undefined
click me!