ಈ ನಿಟ್ಟಿನಲ್ಲಿ ವಜ್ರ ಜಯಂತಿ ಯಾತ್ರೆ ಭಾರತೀಯ ಪ್ರದರ್ಶನ ಕಲೆಗಳನ್ನು ಕಲಿಸುವ ಅತೀ ದೊಡ್ಡ ವಿಶ್ವವಿದ್ಯಾಲಯ ಕೇರಳ ಕಲಾಮಂಡಲಂ ತಲುಪಿದೆ. ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಛ್ಯ, ಕಥಕ್ಕಳಿ, ಮೋಹಿನಿಯಾಟ್ಟಂ, ಕುಡಿಯಾಟ್ಟಂ, ತುಳ್ಳಲ್, ಕೂಚಿಪುಡಿ ನಂಗಿಯಾರ್ ಕೂತು ಸೇರಿದಂತೆ ಹಲವು ರಂಗಭೂಮಿ ಪ್ರಕಾರಗಳ ತರಬೇತಿ ನೀಡುತ್ತದೆ.