ಶ್ಲೋಕದ ಅರ್ಥ ಹೀಗಿದೆ
ಈ ಶ್ಲೋಕದಲ್ಲಿ ಪಂಡಿತ ಚಾಣಕ್ಯ ಅವರು ಕಾಗೆಯ ಗುಣಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಕಾಗೆ ಬೇಗ ತಾನಿದ್ದ ಸ್ಥಳದಿಂದ ಓಡಿ ಹೋಗಲ್ಲ. ಒಂದು ಅಗಳು ಆಹಾರ ಕಂಡರೂ ತನ್ನೆಲ್ಲ ಬಳಗವನ್ನು ಕರೆಯುತ್ತದೆ. ಕಾಗೆ ಯಾವುದೇ ಯಾರನ್ನೂ ಸಂಪೂರ್ಣವಾಗಿ ನಂಬಲ್ಲ. ಹಾಗೆ ಎಲ್ಲ ಸಮಯದಲ್ಲಿಯೂ ತುಂಬಾನೇ ಜಾಗ್ರತವಾಗಿರುತ್ತದೆ ಎಂದು ಈ ಶ್ಲೋಕದಲ್ಲಿ ತಿಳಿಸಲಾಗಿದೆ.