5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ ಹರ್ಭಜನ್ -ಗೀತಾ!

Suvarna News   | Asianet News
Published : Apr 06, 2020, 07:55 PM IST

ಜಲಂಧರ್(ಏ.06): ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ದಿನಗೂಲಿ ನೌಕರರು ಹೆಚ್ಚು ಪರದಾಡುವಂತಾಗಿದೆ. ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ, ಮನೆಯಲ್ಲಿ ಆಹಾರವಿಲ್ಲ. ಇದೀಗ ಇಂತರವರ ನೆರವಿಗೆ ಉದ್ಯಮಿಗಳು, ಸೆಲೆಬ್ರೆಟಿಗಳು ನಿಂತಿದ್ದಾರೆ. ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ ಜಲಂಧರ್‌ನ 5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ್ದಾರೆ.

PREV
18
5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ ಹರ್ಭಜನ್ -ಗೀತಾ!
ದೇಶದಲ್ಲಿ ವ್ಯಾಪಿಸುತ್ತಿದೆ ಕೊರೋನಾ ವೈರಸ್ ಮಾಹಾಮಾರಿ
ದೇಶದಲ್ಲಿ ವ್ಯಾಪಿಸುತ್ತಿದೆ ಕೊರೋನಾ ವೈರಸ್ ಮಾಹಾಮಾರಿ
28
ಲಾಕ್‌ಡೌನ್ ಕಾರಣ ಸಂಕಷ್ಟಕ್ಕೆ ಸಿಲುಕಿಗೆ ದಿನಗೂಲಿ ನೌಕರರು, ಕಾರ್ಮಿಕರು
ಲಾಕ್‌ಡೌನ್ ಕಾರಣ ಸಂಕಷ್ಟಕ್ಕೆ ಸಿಲುಕಿಗೆ ದಿನಗೂಲಿ ನೌಕರರು, ಕಾರ್ಮಿಕರು
38
5,000 ಕುಟುಂಬಗಳಿಗೆ ರೇಶನ್ ವಿತರಿಸಿದ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ
5,000 ಕುಟುಂಬಗಳಿಗೆ ರೇಶನ್ ವಿತರಿಸಿದ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ
48
ಜಲಂಧರ್‌ನಲ್ಲಿರುವ ಬಡಕುಟುಂಬಗಳಿಗೆ ರೇಶನ್ ವಿತರಣೆ
ಜಲಂಧರ್‌ನಲ್ಲಿರುವ ಬಡಕುಟುಂಬಗಳಿಗೆ ರೇಶನ್ ವಿತರಣೆ
58
ಅಕ್ಕಿ, ಬೇಳೆ ಕಾಳುಗಳು, ಎಣ್ಣೆ ಸೇರಿದಂತೆ ಅಡುಗೆ ಪದಾರ್ಥಗಳ ವಿತರಣೆ
ಅಕ್ಕಿ, ಬೇಳೆ ಕಾಳುಗಳು, ಎಣ್ಣೆ ಸೇರಿದಂತೆ ಅಡುಗೆ ಪದಾರ್ಥಗಳ ವಿತರಣೆ
68
ನಾನು ಹುಟ್ಟಿ ಬೆಳೆದ ಊರಿನಲ್ಲಿ ಜನ ಸಂಕಷ್ಟದಲ್ಲಿರುವುದನ್ನು ನೋಡಲು ಸಾಧ್ಯವಿಲ್ಲ
ನಾನು ಹುಟ್ಟಿ ಬೆಳೆದ ಊರಿನಲ್ಲಿ ಜನ ಸಂಕಷ್ಟದಲ್ಲಿರುವುದನ್ನು ನೋಡಲು ಸಾಧ್ಯವಿಲ್ಲ
78
ನನ್ನ ಕೈಲಾದ ಸಹಾಯ ಮಾಡಲು ನಾನು ಸದಾ ಸಿದ್ದ ಎಂದ ಹರ್ಭಜನ್ ಸಿಂಗ್
ನನ್ನ ಕೈಲಾದ ಸಹಾಯ ಮಾಡಲು ನಾನು ಸದಾ ಸಿದ್ದ ಎಂದ ಹರ್ಭಜನ್ ಸಿಂಗ್
88
ಪಂಜಾಬ್ ಪೊಲೀಸ್ ಹಾಗೂ ಗೆಳೆಯರ ಸಹಾಯದಿಂದ ರೇಶನ್ ವಿತರಿಸಿದ ಭಜ್ಜಿ
ಪಂಜಾಬ್ ಪೊಲೀಸ್ ಹಾಗೂ ಗೆಳೆಯರ ಸಹಾಯದಿಂದ ರೇಶನ್ ವಿತರಿಸಿದ ಭಜ್ಜಿ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories