ಸ್ಫಟಿಕ/ ಕ್ರಿಸ್ಟಲ್ಗಳು ಸುತ್ತಲಿನ ಶಕ್ತಿಯನ್ನು ಶುದ್ಧೀಕರಿಸಿ, ಸಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತವೆ. ನೆಗೆಟಿವಿಟಿ ತೊಡೆದುಹಾಕಲು ಕ್ರಿಸ್ಟಲ್ ಪಿರಮಿಡ್ ಸಹಾಯ ಮಾಡುತ್ತೆ. ಹಾಲ್ನ ಈಶಾನ್ಯ/ಉತ್ತರ ದಿಕ್ಕಿನಲ್ಲಿಡಿ.
Image credits: AI Generated images
Kannada
ಬಿದಿರಿನ ಗಿಡ, ಕೊಳಲು
ಹಳದಿ/ಕೆಂಪು ದಾರದಿಂದ ಕಟ್ಟಿದ ಎರಡು ಬಿದಿರಿನ ಕೊಳಲುಗಳನ್ನು ಮುಖ್ಯ ದ್ವಾರದ ಮೇಲೆ ಇಟ್ಟರೆ, ಅದು ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸಿದಂತೆ. ಸಣ್ಣ ಲಕ್ಕಿ ಬ್ಯಾಂಬೂ ಬೆಳೆಸುವುದರಿಂದ ಸಮೃದ್ಧಿ ಉಂಟಾಗುತ್ತದೆ.
Image credits: AI Generated images
Kannada
ಲಾಫಿಂಗ್ ಬುದ್ಧ
ಇದು ಸಂತೋಷ, ಮಾನಸಿಕ ಶಾಂತಿ ಮತ್ತು ಆರ್ಥಿಕ ಪ್ರಗತಿಯ ಸಂಕೇತ. ಮುಖ್ಯ ದ್ವಾರದ ಎದುರು, ಕನಿಷ್ಠ 30 ಇಂಚು ಎತ್ತರದ ಟೇಬಲ್ ಅಥವಾ ಸ್ಟ್ಯಾಂಡ್ ಮೇಲೆ ಇಡಬೇಕು. ನೆಲದ ಮೇಲೆ ಅಥವಾ ಬೆಡ್ರೂಮ್, ಬಾತ್ರೂಮ್ಗಳ ಬಳಿ ಇಡಬಾರದು.
Image credits: AI Generated images
Kannada
ಕುಬೇರ ಯಂತ್ರ / ಲಕ್ಷ್ಮಿ ಯಂತ್ರ
ಸಂಪತ್ತಿನ ಅಧಿಪತಿ ಕುಬೇರನ ಅನುಗ್ರಹಕ್ಕಾಗಿ ಈ ಯಂತ್ರವನ್ನು ಮನೆಯಲ್ಲಿ ಸ್ಥಾಪಿಸಲಾಗುತ್ತದೆ. ಉತ್ತರ ದಿಕ್ಕು ಧನಕ್ಕೆ ಅಧಿಪತಿಯಾಗಿರುವುದರಿಂದ, ಕುಬೇರ ಯಂತ್ರವನ್ನು ಪೂಜಾ ಕೋಣೆಯ ಉತ್ತರ ಗೋಡೆ/ಗಲ್ಲಾ ಪೆಟ್ಟಿಗೆಯಲ್ಲಿಡಿ
Image credits: AI Generated images
Kannada
ಶಂಖ
ಶಂಖವನ್ನು ಲಕ್ಷ್ಮಿ ಸಹೋದರಿ ಅಂತಾರೆ. ಮನೆಯಲ್ಲಿನ ದುಷ್ಟಶಕ್ತಿ ಮತ್ತು ವಾಸ್ತು ದೋಷಗಳನ್ನು ಓಡಿಸುತ್ತವೆ. ಪೂಜಾ ಕೋಣೆಯ ಈಶಾನ್ಯ ದಿಕ್ಕಿನಲ್ಲಿ ಅಕ್ಕಿ ಅಥವಾ ನೀರಿನ ಮೇಲೆ ಶಂಖವನ್ನು ಇಡುವುದು ಶ್ರೇಯಸ್ಕರ.
Image credits: AI Generated images
Kannada
ನವಿಲುಗರಿ
ನವಿಲುಗರಿಗಳು ಲಕ್ಷ್ಮಿ, ಶ್ರೀಕೃಷ್ಣನ ಅನುಗ್ರಹ ತರುತ್ತವೆ. ರಾಹು ದೋಷ, ಆರ್ಥಿಕ ಸಂಕಷ್ಟ ನಿವಾರಿಸಲು ಸಹಾಯ ಮಾಡುತ್ತವೆ. ಮನೆಯ ಆಗ್ನೇಯ ಮೂಲೆಯಲ್ಲಿ ಇಡುವುದರಿಂದ ಧನಾಕರ್ಷಣೆ ಹೆಚ್ಚು. ಪೂಜಾ ಕೋಣೆಯಲ್ಲಿ ಉತ್ತಮ ಫಲಿತಾಂಶ
Image credits: AI Generated images
Kannada
ಮನಿ ಪ್ಲಾಂಟ್
ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಇದನ್ನು ಯಾವಾಗಲೂ ಮನೆಯ ಆಗ್ನೇಯ (South-East) ದಿಕ್ಕಿನಲ್ಲಿ ಇಡಬೇಕು.