Kannada

ಕನಸಿನ ರಾಣಿ

ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ತಮ್ಮ ಮಗನನ್ನು ಈ ಬಣ್ಣದ ಪ್ರಪಂಚಕ್ಕೆ ಕರೆ ತರು ಸಜ್ಜಾಗುತ್ತಿದ್ದಾರೆ. ಸದ್ಯ ವಿದ್ಯಾಭ್ಯಾಸದ ಜೊತೆ ಆರ್ಯನ್ ಸಣ್ಣ ಪುಟ್ಟ ತಯಾರಿಗಳನ್ನು ಶುರು ಮಾಡಿದ್ದಾರಂತೆ. 

Kannada

ಮಾಲಾಶ್ರೀ ಪುತ್ರ

ಆರ್ಯನ್ ಸದ್ಯ ಕಾಲೇಜ್‌ನಲ್ಲಿ ಎರಡನೇ ವರ್ಷ ಮುಗಿಸುತ್ತಿದ್ದಾರೆ ಇದರ ನಡುವೆ ನಾಯಕನಾಗಿ ಎಂಟ್ರಿ ಕೊಡಲು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾನೆ ಎಂದು ಸಂದರ್ಶನ್‌ದಲ್ಲಿ ಮಾಲಾಶ್ರೀ ಹೇಳಿದ್ದಾರೆ. 

Image credits: Malashree instagram
Kannada

ಕೋಟಿ ರಾಮು ಕನಸು

ಆರ್ಯನ್ ನಾಯಕನಾಗ ಬೇಕು ಅನ್ನೋದು ರಾಮು ಮತ್ತು ನನ್ನ ಕನಸು. ಈ ವಿಚಾರದಲ್ಲಿ ಆರ್ಯನ್ ಕೂಡ ಅಷ್ಟೇ ಪ್ಯಾಷನೇಟ್ ಆಗಿದ್ದಾನೆ

Image credits: Malashree instagram
Kannada

ಆರಾಧನಾ ರಾಮ್‌ ಎಂಟ್ರಿ

ಕಾಟೇರ ಚಿತ್ರದ ಮೂಲಕ ನನ್ನ ಮಗಳು ಆರಾಧನಾ ಈಗಾಗಲೆ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫಾಲೋವರ್ಸ್ ಪಡೆದಿದ್ದಾರೆ. 

Image credits: Malashree instagram
Kannada

ಆಕ್ಷನ್ ಹೇಳಲು ಆಸೆ ಇತ್ತು

 ಒಂದು ಸಮಯದಲ್ಲಿ ನಾನು ವೀರ ಹಾಗೂ ಕಿರಣ್ ಬೇಡಿ ಸಿನಿಮಾಗಳಲ್ಲಿ ನಟಿಸುವಾಗ ನಿರ್ದೇಶನದ ಬಗ್ಗೆ ಯೋಚನೆ ಮಾಡಿದ್ದೆ. ಆದರೆ ಸಮಯ ಕಳೆಯುತ್ತಿದ್ದಂತೆ ಆ ಕನಸು ಮಾಯವಾಗಿತ್ತು.

Image credits: Malashree instagram
Kannada

ಮಕ್ಕಳ ಮೇಲೆ ಫೋಕಸ್

ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ಹಾಗೂ ನಿರ್ದೇಶನ ಮಾಡುವ ಶೈಲಿ ತುಂಬಾನೇ ಬದಲಾಗಿದೆ. ಆದರೂ ನಾನು ನನ್ನ ನಟನೆ ಮತ್ತು ಮಕ್ಕಳ ಕೆಲಸದ ಮೇಲೆ ಗಮನ ಕೊಡಲು ನಿರ್ಧರಿಸಿದ್ದೀನಿ.

Image credits: Malashree instagram

ಜೊತೆ ಜೊತೆಯಲಿ ಸೀರಿಯಲ್ ನಟ ಅನಿರುದ್ಧ್ ಮುದ್ದಾದ ಫ್ಯಾಮಿಲಿ ಫೋಟೊ

ಖ್ಯಾತ ಕನ್ನಡ ನಟನ ಬಾಡಿಗಾರ್ಡ್ ಇಂದು ದಕ್ಷಿಣದ ಫೇಮಸ್‌ ವಿಲನ್!

ಉಪ್ಪಿ ಯುಐ ಸೇರಿ ಈ ವಾರ ದಕ್ಷಿಣದಲ್ಲಿ ರಿಲೀಸ್‌ ಆಗಲಿರೋ ಕುತೂಹಲಕಾರಿ ಸಿನೆಮಾಗಳಿವು

ವಾವ್ ! ಸೀರೆಯಲ್ಲಿ ಅಪ್ಪಟ ದೇವತೆ ಅಲ್ವಾ... ಚುಟುಚುಟು ಹುಡುಗಿ ಆಶಿಕಾ ರಂಗನಾಥ್