Kannada

ಚಾಮುಂಡಿ ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!

Kannada

ಅಂಬಳೆ ಗ್ರಾಮದ ದೇವಾಲಯ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಾಮುಂಡಿ ದೇವಾಲಯ

Image credits: Asianet News
Kannada

ದೇವಿ ಮೇಲಿದ್ದ ಚಿನ್ನ ದರೋಡೆ

ದೇವಾಲಯದ ಬಾಗಿಲ ಬೀಗ ಒಡೆದು ದೇವರ ಮೇಲಿದ್ದ ಚಿನ್ನಾಭರಣ ದರೋಡೆ

Image credits: Asianet News
Kannada

ಕಾಣಿಕೆ ಡಬ್ಬಿಯೂ ಖಲಾಸ್

ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿ ಆಗಿದ್ದಾರೆ.

Image credits: Asianet News
Kannada

ಚಾಲಾಕಿ ಕಳ್ಳರ ಕೆಲಸ

ಕಳ್ಳತನದ ಸುಳಿವು ಸಿಗದಂತೆ ಸಾಕ್ಷ್ಯ ನಾಶ ಮಾಡಿದ್ದಾರೆ

Image credits: Asianet News
Kannada

ಸಿಸಿಟಿವಿ ಡಿವಿಆರ್ ನಾಪತ್ತೆ

ಸಾಕ್ಷಿ ನಾಶಕ್ಕೆ ದೇವಾಲಯದ ಸಿಸಿಟಿವಿ ಡಿವಿಆರ್ ಕದ್ದೊಯ್ದಿದ್ದಾರೆ. 

Image credits: Asianet News
Kannada

ಪೊಲೀಸರ ತನಿಖೆ

ಯಳಂದೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ

Image credits: Asianet News

ಬೆಂಗಳೂರಿನ ಸಮೀಪದ 6 ಸ್ಥಳಗಳಿಗೆ ಭೇಟಿ ನೀಡಿ, ನೆಮ್ಮದಿ ಪಡೆಯಿರಿ

Must-Visit Places in Bengaluru: ಬೆಂಗಳೂರಿಗೆ ಹೋಗ್ತಿದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ!

ವಿಶ್ವದ ಟಾಪ್ 10ರಲ್ಲಿ ಸ್ಥಾನ ಪಡೆದ ಬೆಂಗಳೂರಿನ ಫಿಲ್ಟರ್ ಕಾಫಿ; ಎಷ್ಟನೇ ಪ್ಲೇಸ್?