ಬ್ರಹ್ಮವೈವರ್ತ ಪುರಾಣದ ಪ್ರಕಾರ ಯಾರು ಮನೆಗೆ ಬಂದರೆ ಊಟ ಹಾಕಿ ಕಳುಹಿಸಬೇಕು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.
Kannada
ಮಗ/ಮಗಳ ಮಗನಿಗೆ
ಮಗಳು ಅಥವಾ ಮಗನ ಮಗನಾದ ಮೊಮ್ಮಗ ಮನೆಗೆ ಬಂದರೆ ಖಂಡಿತವಾಗಿಯೂ ಊಟ ಹಾಕಬೇಕು. ಊಟ ಮಾಡದಿದ್ದರೆ ಏನನ್ನಾದರೂ ತಿನ್ನಿಸಬೇಕು.
Kannada
ತಂಗಿಯ ಮಗನಿಗೆ
ತಂಗಿಯ ಮಗನಾದ ಅಳಿಯ ಮನೆಗೆ ಬಂದರೆ ಕೂಡ ಖಂಡಿತವಾಗಿಯೂ ಊಟ ಹಾಕಬೇಕು. ಆದರೆ ಅಳಿಯನಿಗೆ ಪಾದಾಭಿವಂದನೆ ಮಾಡಬಾರದು.
Kannada
ತಂಗಿ
ನಿಮ್ಮ ಮನೆಗೆ ತಂಗಿ ಬಂದರೆ ಕೂಡ ಅವಳಿಗೆ ಖಂಡಿತವಾಗಿಯೂ ಊಟ ಹಾಕಬೇಕು. ಸಾಧ್ಯವಾದರೆ ಏನಾದರೂ ಉಡುಗೊರೆ ಕೂಡ ನೀಡಬಹುದು.
Kannada
ಅಳಿಯ ಬಂದರೆ
ಮಗಳು ಅಥವಾ ತಂಗಿಯ ಗಂಡ ಅಂದರೆ ಅಳಿಯ ಮನೆಗೆ ಬಂದರೆ ಅವನಿಗೆ ಊಟ ಹಾಕದೆ ಕಳುಹಿಸಬಾರದು. ಅಳಿಯ ನಿಮ್ಮ ಮನೆಯಲ್ಲಿ ಊಟ ಮಾಡಿದರೆ ಮನೆಯಲ್ಲಿ ಸುಖ-ಸಂತೋಷಗಳು ತೆರೆದುಕೊಳ್ಳುತ್ತವೆ ಎಂದು ನಂಬುತ್ತಾರೆ.
Kannada
ಸಾಧುಗಳು ಬಂದರೆ
ಮನೆಗೆ ಸಾಧು ಬಂದರೂ ಕೂಡ ಖಂಡಿತವಾಗಿಯೂ ಊಟ ಹಾಕಬೇಕು. ಇಲ್ಲದಿದ್ದರೆ ನಿಮಗೆ ದುರಾದೃಷ್ಟ ಉಂಟಾಗುತ್ತದೆ.