Kannada

ಇವರು ಮನೆಗೆ ಬಂದರೆ ಊಟ ಹಾಕದೆ ಕಳುಹಿಸಬೇಡಿ

Kannada

ಇವರಿಗೆ ಊಟ ಕಡ್ಡಾಯ

ಬ್ರಹ್ಮವೈವರ್ತ ಪುರಾಣದ ಪ್ರಕಾರ ಯಾರು ಮನೆಗೆ ಬಂದರೆ ಊಟ ಹಾಕಿ ಕಳುಹಿಸಬೇಕು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.

Kannada

ಮಗ/ಮಗಳ ಮಗನಿಗೆ

ಮಗಳು ಅಥವಾ ಮಗನ ಮಗನಾದ ಮೊಮ್ಮಗ ಮನೆಗೆ ಬಂದರೆ ಖಂಡಿತವಾಗಿಯೂ ಊಟ ಹಾಕಬೇಕು. ಊಟ ಮಾಡದಿದ್ದರೆ ಏನನ್ನಾದರೂ ತಿನ್ನಿಸಬೇಕು. 

Kannada

ತಂಗಿಯ ಮಗನಿಗೆ

ತಂಗಿಯ ಮಗನಾದ ಅಳಿಯ ಮನೆಗೆ ಬಂದರೆ ಕೂಡ ಖಂಡಿತವಾಗಿಯೂ ಊಟ ಹಾಕಬೇಕು. ಆದರೆ ಅಳಿಯನಿಗೆ ಪಾದಾಭಿವಂದನೆ ಮಾಡಬಾರದು. 

Kannada

ತಂಗಿ

ನಿಮ್ಮ ಮನೆಗೆ ತಂಗಿ ಬಂದರೆ ಕೂಡ ಅವಳಿಗೆ ಖಂಡಿತವಾಗಿಯೂ ಊಟ ಹಾಕಬೇಕು. ಸಾಧ್ಯವಾದರೆ ಏನಾದರೂ ಉಡುಗೊರೆ ಕೂಡ ನೀಡಬಹುದು. 

Kannada

ಅಳಿಯ ಬಂದರೆ

ಮಗಳು ಅಥವಾ ತಂಗಿಯ ಗಂಡ ಅಂದರೆ ಅಳಿಯ ಮನೆಗೆ ಬಂದರೆ ಅವನಿಗೆ ಊಟ ಹಾಕದೆ ಕಳುಹಿಸಬಾರದು. ಅಳಿಯ ನಿಮ್ಮ ಮನೆಯಲ್ಲಿ ಊಟ ಮಾಡಿದರೆ ಮನೆಯಲ್ಲಿ ಸುಖ-ಸಂತೋಷಗಳು ತೆರೆದುಕೊಳ್ಳುತ್ತವೆ ಎಂದು ನಂಬುತ್ತಾರೆ. 

Kannada

ಸಾಧುಗಳು ಬಂದರೆ

ಮನೆಗೆ ಸಾಧು ಬಂದರೂ ಕೂಡ ಖಂಡಿತವಾಗಿಯೂ ಊಟ ಹಾಕಬೇಕು.  ಇಲ್ಲದಿದ್ದರೆ ನಿಮಗೆ ದುರಾದೃಷ್ಟ ಉಂಟಾಗುತ್ತದೆ.

ಚಾಣಕ್ಯ ನೀತಿ: ಈ 5 ಸಲಹೆ ಅನುಸರಿಸಿದ್ರೆ ಹಣಕಾಸಿನ ಸಮಸ್ಯೆಗಳೇ ಬರಲ್ಲ

ಕನಸಿನಲ್ಲಿ ಚಿನ್ನ ಕಂಡರೆ ಸಂಪತ್ತು ಪಡೆಯುವ ಸೂಚನೆ

ದಿನಕ್ಕೆ ಎಷ್ಟು ತಿನ್ನಬೇಕು ಗೊತ್ತಾ?

ಚಾಣಕ್ಯ ನೀತಿ: ಯಶಸ್ವಿ ನಾಯಕ ಎನ್ನಿಸಿಕೊಳ್ಳಲು ಈ 4 ಗುಣಗಳು ಇರುವುದು ಅವಶ್ಯ!