Astrology
ವಾರದಲ್ಲಿ ಈ 2 ದಿನ ಮಾತ್ರ ಕ್ಷೌರ (ಹೇರ್ ಕಟ್ ಮತ್ತು ಶೇವಿಂಗ್) ಮಾಡಿಸಬೇಕು ಎಂದು ಪ್ರೇಮಾನಂದ ಮಹಾರಾಜ ಹೇಳಿದ್ದಾರೆ.
ಶಾಸ್ತ್ರಗಳಲ್ಲಿ ಕ್ಷೌರ ಕರ್ಮದ ಬಗ್ಗೆ ಉಲ್ಲೇಖವಿದ್ದು, ಅದರಂತೆ ನಡೆದುಕೊಳ್ಳಬೇಕು.
ಶಿವ ಭಕ್ತರು ಮತ್ತು ಪುತ್ರನ ಉನ್ನತಿ ಬಯಸುವವರು ಸೋಮವಾರ ಕ್ಷೌರ ಮಾಡಿಸಬಾರದು.
ಮಂಗಳವಾರ ಮತ್ತು ಶನಿವಾರ ಕ್ಷೌರ ಮಾಡಿದರೆ ಅಕಾಲ ಮೃತ್ಯು ಸಂಭವಿಸಬಹುದು.
ಭಾನುವಾರ ಮತ್ತು ಗುರುವಾರ ಕೂಡ ಕ್ಷೌರ ಮಾಡಬಾರದು, ಇದರಿಂದ ಆರ್ಥಿಕ ನಷ್ಟವಾಗುತ್ತದೆ.
ಲಾಭ, ಯಶಸ್ಸು, ಆರ್ಥಿಕ ಸಂಪತ್ತು ಬಯಸುವವರು ಬುಧವಾರ ಮತ್ತು ಶುಕ್ರವಾರ ಕ್ಷೌರ ಮಾಡಬೇಕು.
ಚಾಣಕ್ಯ ನೀತಿ ಪ್ರಕಾರ, ಮನುಷ್ಯರಿಗೆ ಇವು ಎಷ್ಟಿದ್ದರೂ ಸಾಲದು ಇನ್ನಷ್ಟು ಬೇಕು!
ರಾತ್ರಿ ಹೊತ್ತು ನಾಯಿಗಳು ಏಕೆ ಅಳುತ್ತವೆ? ಕೊನೆಗೂ ಉತ್ತರ ಸಿಕ್ತು!
ಇಂದು ಗುರುವಾರ, ಕಿಚಡಿ, ಮಾಂಸಾಹಾರ ತಿನ್ನಬಾರದು ಏಕೆ? ತಿಂದರೆ ಏನಾಗುತ್ತೆ?
ಚಾಣಕ್ಯ ನೀತಿ: ಯಾವುದೇ ಕೆಲಸ ಆರಂಭಿಸೋ ಮುನ್ನ 3 ಪ್ರಶ್ನೆ ಕೇಳಿ