Asianet Suvarna News Asianet Suvarna News

'ಡೆವಿಲ್' ದರ್ಶನ್ ಬೇಲ್ ಭವಿಷ್ಯದ ಬಗ್ಗೆ ಕಾನೂನು ತಜ್ಞರು ಏನ್ ಹೇಳ್ತಾರೆ..?

ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಪೊಲೀಸ್ರು ಕೋರ್ಟ್'ಗೆ ಸಲ್ಲಿಸಿರೋ ಜಾರ್ಜ್'ಶೀಟ್'ನಲ್ಲಿ ಭಯಾನಕ ಸತ್ಯಗಳೇ ಅಡಗಿವೆ. ಪಟ್ಟಣಗೆರೆ ಶೆಡ್'ನಲ್ಲಿ ಡಿ ಗ್ಯಾಂಗ್ ನಡೆಸಿದ ಕರಾಳ ಕೌರ್ಯದ ಇಂಚಿಂಚೂ ಮಾಹಿತಿ..

First Published Sep 16, 2024, 1:55 PM IST | Last Updated Sep 16, 2024, 2:02 PM IST

ಜೈಲು ಹಕ್ಕಿ ದರ್ಶನ್'ಗೆ ಸೆರೆಮನೆಯ ನೈಜ ದರ್ಶನ.. ಬಳ್ಳಾರಿ ಜೈಲಿನ ಕಠೋರ ಕಾನೂನಿಗೆ ಬೇಸ್ತು ಬಿದ್ದಿದ್ದಾನೆ ಕಾಟೇರ.. ಬಂಧೀಖಾನೆಯಲ್ಲಿ ಬಂಧಿಯಾಗಿರೋ ದರ್ಶನ್ ಜಾಮೀನು ಭವಿಷ್ಯ ಏನು..? ಜಗ್ಗುದಾದನಿಗೆ ಜಾಮೀನು ಸಿಗುತ್ತಾ, ಇಲ್ವಾ..? ಜಾರ್ಜ್'ಶೀಟ್'ನಲ್ಲಿ ಡಿ ಗ್ಯಾಂಗ್'ನ ಕರಾಳ ಕೌರ್ಯದ ಇಂಚಿಂಚೂ ರಹಸ್ಯ.. ಆ ಚಾರ್ಜ್'ಶೀಟೇ ದರ್ಶನ್'ಗೆ ಮುಳುವಾಗುತ್ತಾ..? ದಾಸನ ಜಾಮೀನು ವಿಚಾರವಾಗಿ ಕಾನೂನು ತಜ್ಞರು ಏನ್ ಹೇಳ್ತಾರೆ..? ಆಧುನಿಕ ದುರ್ಯೋಧನನಿಗೆ ಇನ್ನೆಷ್ಟು ದಿನ ಜೈಲುವಾಸ..? ಇದೇ ಈ ಹೊತ್ತಿನ ವಿಶೇಷ, ಡೆವಿಲ್ ಬೇಲ್ ಭವಿಷ್ಯ.

ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಪೊಲೀಸ್ರು ಕೋರ್ಟ್'ಗೆ ಸಲ್ಲಿಸಿರೋ ಜಾರ್ಜ್'ಶೀಟ್'ನಲ್ಲಿ ಭಯಾನಕ ಸತ್ಯಗಳೇ ಅಡಗಿವೆ. ಡಿ ಗ್ಯಾಂಗ್'ನ ಕರಾಳ ಕೌರ್ಯದ ಇಂಚಿಂಚೂ ಮಾಹಿತಿಯನ್ನು ಚಾರ್ಜ್'ಶೀಟ್'ನಲ್ಲಿ ಉಲ್ಲೇಖಿಸಲಾಗಿದೆ. ಜಾರ್ಜ್'ಶೀಟ್'ನಲ್ಲಿರೋ ಅಂಶಗಳೇ ದರ್ಶನ್ ಮತ್ತವನ ಪಟಾಲಂಗೆ ಮುಳುವಾಗುತ್ತಾ..? ದರ್ಶನ್'ಗೆ ಶಿಕ್ಷೆಯಾಗಲು ಅದೇ ಕಾರಣವಾಗುತ್ತಾ..? ಈ ಬಗ್ಗೆ ಕಾನೂನು ತಜ್ಞರು ಏನ್ ಹೇಳ್ತಾರೆ..? ತೋರಿಸ್ತೀವಿ, ಪುಟ್ಟ ಬ್ರೇಕ್'ನ ನಂತ್ರ.

ಲಕ್ಷ್ಮೀ-ಮಾಲಾಶ್ರೀ ಅವ್ರೆಲ್ಲ ಯಾವುದೇ ಕಂಪ್ಲೇಂಟ್ ಮಾಡ್ತಿರ್ಲಿಲ್ಲ, ಸಿನಿಮಾ ಪ್ರೀತಿ ಅಷ್ಟಿತ್ತು: ಕೆ ಮಂಜು!

ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಪೊಲೀಸ್ರು ಕೋರ್ಟ್'ಗೆ ಸಲ್ಲಿಸಿರೋ ಜಾರ್ಜ್'ಶೀಟ್'ನಲ್ಲಿ ಭಯಾನಕ ಸತ್ಯಗಳೇ ಅಡಗಿವೆ. ಪಟ್ಟಣಗೆರೆ ಶೆಡ್'ನಲ್ಲಿ ಡಿ ಗ್ಯಾಂಗ್ ನಡೆಸಿದ ಕರಾಳ ಕೌರ್ಯದ ಇಂಚಿಂಚೂ ಮಾಹಿತಿಯನ್ನು ಚಾರ್ಜ್'ಶೀಟ್'ನಲ್ಲಿ ಉಲ್ಲೇಖಿಸಲಾಗಿದೆ. ಹಾಗಾದ್ರೆ ಜಾರ್ಜ್'ಶೀಟ್'ನಲ್ಲಿರೋ ಆ ಅಂಶಗಳೇ ದರ್ಶನ್ ಮತ್ತವನ ಪಟಾಲಂಗೆ ಮುಳುವಾಗುತ್ತಾ..? ದರ್ಶನ್'ಗೆ ಶಿಕ್ಷೆಯಾಗಲು ಅದೇ ಕಾರಣವಾಗುತ್ತಾ..? ಈ ಬಗ್ಗೆ ಕಾನೂನು ತಜ್ಞರು ಏನ್ ಹೇಳ್ತಾರೆ..? ತೋರಿಸ್ತೀವಿ ನೋಡಿ.

ಹಾಗಾದ್ರೆ ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ನಟ ದರ್ಶನ್'ಗೆ ಜೀವಾವಧಿ ಶಿಕ್ಷೆಯೇ ಆಗುತ್ತಾ..? ಜಾಮೀನಿಗಾಗಿ ಹರಸಾಹಸ ಮಾಡ್ತಾ ಇರೋ ಕಾಟೇರನಿಗೆ ಮುಂದಿನ ದಿನಗಳಲ್ಲಿ ದೊಡ್ಡ ಕಂಟಕವೇ ಕಾದಿದ್ಯಾ..? ದರ್ಶನ್'ಗೆ ಎದುರಾಗಲಿರೋ ಸಂಕಷ್ಟ ಎಂಥದ್ದು..? ಉತ್ತರ ಕೊಡ್ತೀವಿ, ಮತ್ತೊಂದು ಬ್ರೇಕ್'ನ ನಂತ್ರ.

ಕೃಷ್ಣ ಇಲ್ಲದೇ ಮಹಾಭಾರತ ಇಲ್ಲ, ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್​ ಕನ್ನಡ ಇಲ್ಲ; ಹೌದು ಸ್ವಾಮಿ!

ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ನಟ ದರ್ಶನ್ ಮತ್ತನ ರಾಕ್ಷಸ ಪಡೆಯ ವಿರುದ್ಧ ಕೋರ್ಟ್"ಗೆ ಜಾರ್ಜ್'ಶೀಟ್ ಸಲ್ಲಿಕೆಯಾಗಿದೆ. ಇತ್ತ ಕಡೆ ಜಾಮೀನು ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲು ಸಿದ್ಧತೆ ನಡೆಸ್ತಾ ಇದ್ದಾರೆ. ಮರ್ಡರ್ ಕೇಸ್.. ಸ್ಟ್ರಾಂಗ್ ಇರೋದ್ರಿಂದ ದರ್ಶನ್'ಗೆ ಜೀವಾವಧಿ ಶಿಕ್ಷೆಯೇ ಆಗುತ್ತಾ..? ಜಾಮೀನಿಗಾಗಿ ಹರಸಾಹಸ ಮಾಡ್ತಾ ಇರೋ ಕಾಟೇರನಿಗೆ ಮುಂದಿನ ದಿನಗಳಲ್ಲಿ ದೊಡ್ಡ ಕಂಟಕವೇ ಕಾದಿದ್ಯಾ..?