ಚಿಕ್ಕಮಗಳೂರು: ಭದ್ರಾ ನದಿ ತಟದಲ್ಲಿ ಮೇವಿಗಾಗಿ ಎರಡು ಸಲಗಗಳ ಹೋರಾಟ

Published : Jul 25, 2024, 04:14 PM ISTUpdated : Jul 25, 2024, 04:24 PM IST
ಚಿಕ್ಕಮಗಳೂರು: ಭದ್ರಾ ನದಿ ತಟದಲ್ಲಿ ಮೇವಿಗಾಗಿ ಎರಡು ಸಲಗಗಳ ಹೋರಾಟ

ಸಾರಾಂಶ

ಕಳಸ-ಹೊರನಾಡು-ಕುದುರೆಮುಖಕ್ಕೆ ಸಂಚರಿಸುವ ಮಾರ್ಗದಲ್ಲಿ ಆನೆಗಳು ಪ್ರತ್ಯಕ್ಷವಾಗಿವೆ. ಮೇವಿಗಾಗಿ ಎರಡು ಆನೆಗಳು ಕಾಳಗ ನಡೆಸುತ್ತಿವೆ. ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.   

ಚಿಕ್ಕಮಗಳೂರು(ಜು.25): ಮೇವಿಗಾಗಿ ಎರಡು ಸಲಗಗಳ ಹೋರಾಟ ನಡೆಸುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಗ್ಗನಹಳ್ಳ ಭದ್ರಾ ನದಿ ಬಳಿ ಇಂದು(ಗುರುವಾರ) ನಡೆದಿದೆ. ಮಳೆಯ ನಡುವೆ ಕಾಡಾನೆಗಳು ಕಾಳಗ ನಡೆಸುತ್ತಿವೆ. 

ಕಳಸ-ಹೊರನಾಡು-ಕುದುರೆಮುಖಕ್ಕೆ ಸಂಚರಿಸುವ ಮಾರ್ಗದಲ್ಲಿ ಆನೆಗಳು ಪ್ರತ್ಯಕ್ಷವಾಗಿವೆ. ಮೇವಿಗಾಗಿ ಎರಡು ಆನೆಗಳು ಕಾಳಗ ನಡೆಸುತ್ತಿವೆ. ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. 

ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ: ಶಾಸಕ ಸುನಿಲ್ ಕುಮಾರ್ ಆರೋಪ

ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿವೆ. ಮೇವಿಗಾಗಿ ಎರಡು ಕಾಡಾನೆಗಳು ಹೋರಾಟ ನಡೆಸುತ್ತಿವೆ. 

PREV
Read more Articles on
click me!

Recommended Stories

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿ, ರಣಾಂಗಣವಾದ ಕಡಬಗೆರೆ, ಕಲ್ಲು ತೂರಾಟ, ಲಾಠಿ ಚಾರ್ಜ್‌!
Sullia: ಕ್ರಾಂತಿಗಳ ಊರು ಸುಳ್ಯ ತಾಲೂಕಿಗೆ ಈಗ 60ರ ಹರೆಯ, ದಕ್ಷಿಣದ ಕನ್ನಡದ ಈ ತಾಲೂಕು ಕೊಡುಗೆ ಅಪಾರ