ಶಿರಸಿ: ಪ್ಲಾಸ್ಟಿಕ್‌ ಚೀಲದಲ್ಲಿ ಮೃತ ಆಕಳು ಕರು ಪತ್ತೆ

Published : Sep 02, 2021, 08:53 AM IST
ಶಿರಸಿ: ಪ್ಲಾಸ್ಟಿಕ್‌ ಚೀಲದಲ್ಲಿ ಮೃತ ಆಕಳು ಕರು ಪತ್ತೆ

ಸಾರಾಂಶ

*  ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದ ಘಟನೆ *  ರಾತ್ರಿಯ ವೇಳೆ ಮೃತ ಕರು ಎಸೆದುಹೋದ ಅನಾಗರಿಕರು *  ಮಾನವೀಯತೆ ಮೆರೆದ ಶ್ರೀನಿವಾಸ ಹೆಬ್ಬಾರ 

ಶಿರಸಿ(ಸೆ.02):  ಇಲ್ಲಿಯ ಚಿಪಗಿ ರಸ್ತೆ ಪಕ್ಕದಲ್ಲಿ ಮೃತ ಆಕಳು ಕರುವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಎಸೆದಿರುವುದು ಪತ್ತೆಯಾಗಿದೆ.

ಈ ರಸ್ತೆಯನ್ನು ಶ್ರೀನಿವಾಸ ಹೆಬ್ಬಾರ ಅವರ ಜೀವಜಲ ಕಾರ್ಯಪಡೆಯಿಂದ ಸ್ವಚ್ಛವಾಗಿರಿಸಿಕೊಳ್ಳಲಾಗಿತ್ತು. ಇಂಥ ಸ್ಥಳದಲ್ಲಿ ಅನಾಗರಿಕರು ರಾತ್ರಿಯ ವೇಳೆ ಮೃತ ಕರುವನ್ನು ಎಸೆದುಹೋಗಿದ್ದಾರೆ. ಈ ರಸ್ತೆಯಿಂದ ಸಂಚರಿಸುತ್ತಿದ್ದ ಉರಗಪ್ರೇಮಿ ಪ್ರಶಾಂತ ಹುಲೇಕಲ್‌ ಚೀಲದಿಂದ ಗೊಬ್ಬು ವಾಸನೆ ಬೀರುತ್ತಿರುವುದನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಚೀಲದಲ್ಲಿ ಕರು ಮೃತಪಟ್ಟಿರುವುದು ಕಂಡುಬಂದಿದೆ.

ರೈತರ ಸಾಲಮನ್ನಾ ಇನ್ನೂ ಬಾಕಿ: ಸಂಕಷ್ಟದಲ್ಲಿ ಅನ್ನದಾತ

ಶ್ರೀನಿವಾಸ ಹೆಬ್ಬಾರ ಅವರು ಕಾರ್ಯಪಡೆಯ ತ್ಯಾಜ್ಯ ಸಾಗಿಸುವ ವಾಹನದಿಂದ ಮೃತ ಕರುವನ್ನು ನಗರಸಭೆಯ ಘನ ತ್ಯಾಜ್ಯ ಘಟಕಕ್ಕೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.
 

PREV
click me!

Recommended Stories

ಚಂಡಿಕಾಯಾಗಕ್ಕೂ ಮುನ್ನ ಬೂದೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ: ಕಾರಣ ಇದೇನಾ?
2028ರ ಸಿಎಂ ಬಗ್ಗೆ ಬಂತು ಭವಿಷ್ಯವಾಣಿ: ಬೂದೇಶ್ವರ ದೇವಸ್ಥಾನದಲ್ಲಿ ಎಚ್.ಜಿ.ರಾಮುಲು ಮಾತು