“ಹತ್ತು ದಿನಗಳಲ್ಲಿ ಕಳ್ಳ ಪತ್ತೆಯಾಗುತ್ತಾನೆ, ಮತ್ತೆ ಬಂದು ಸಿಕ್ಕಿಬೀಳುತ್ತಾನೆ” ಎಂದು ಕೊರಗಜ್ಜ ದೈವದ ಆಶ್ವಾಸನೆ ನೀಡಿತು. ಇದು ಭಕ್ತರಲ್ಲಿ ಹೊಸದೊಂದು ವಿಶ್ವಾಸವನ್ನು ಹುಟ್ಟಿಸಿತು. ಆ ದೈವವಾಣಿ ನಿಜವಾಯಿತು! ಕೇವಲ ಮೂರೇ ದಿನಗಳಲ್ಲಿ, ಕಳ್ಳ ಮತ್ತೊಮ್ಮೆ ತಾನೇ ಬಂದಿದ್ದಾನೆ! ಇದೇ ದೇಗುಲಕ್ಕೆ ಎರಡನೇ ಬಾರಿಗೆ ಕದಿಯಲು ಯತ್ನಿಸುತ್ತಿದ್ದ ವೇಳೆ ಭಕ್ತರಿಗೂ ಅನುಮಾನ ಬಂದು, ಆತನನ್ನು ಹಿಡಿಯಲು ಮುಂದಾಗಿದ್ದಾರೆ