ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತ್...ಮೂಕ ಪ್ರಾಣಿಗಳಿಗೆ ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯಗಳನ್ನು ಹಾಕಿ ದನಗಳು ಇದನ್ನು ತಿಂದು ಸಾಯುವ ಹಾಗೇ ಆಗ್ತಾ ಇದೆ.. ಸ್ಥಳೀಯರಲ್ಲಿ ಮತ್ತು ಪ್ರತಿನಿಧಿಗಳಲ್ಲಿ ಕಳಕಳಿಯ ಮನವಿ ಎಂದು ಬರೆದುಕೊಂಡು ಜನಪ್ರತಿನಿಧಿಗಳನ್ನು ಮತ್ತು ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತ್...ಮೂಕ ಪ್ರಾಣಿಗಳಿಗೆ ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯಗಳನ್ನು ಹಾಕಿ ದನಗಳು ಇದನ್ನು ತಿಂದು ಸಾಯುವ ಹಾಗೇ ಆಗ್ತಾ ಇದೆ.. ಸ್ಥಳೀಯರಲ್ಲಿ ಮತ್ತು ಪ್ರತಿನಿಧಿಗಳಲ್ಲಿ ಕಳಕಳಿಯ ಮನವಿ ಎಂದು ಬರೆದುಕೊಂಡು ಜನಪ್ರತಿನಿಧಿಗಳನ್ನು ಮತ್ತು ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.