Published : May 14, 2020, 11:26 AM ISTUpdated : May 14, 2020, 11:46 AM IST
ಯಾದಗಿರಿ(ಮೇ.14): ವಿವಿಧ ಜಿಲ್ಲೆ, ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರಿಗೆ ಆರಂಭಿಸಿರುವ ಕೆಲವೊಂದು ಕ್ವಾರಂಟೈನ್ ಕೇಂದ್ರಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಇಲ್ಲಿ ಹೇಗೆ ಇರಬೇಕು ಎಂಬುದು ವಲಸೆ ಕಾರ್ಮಿಕರು ಅಳಲಾಗಿದೆ. ಕೆಲವುಗಳ ದುಸ್ಥಿತಿಯಂತೂ ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ.