Asianet Suvarna News Asianet Suvarna News

ಮಂಡ್ಯದಲ್ಲಿ ಕ್ವಾರಂಟೈನ್ ಆಗಿರೋರಿಗೆ ಎಲ್ಲಾ ಸೌಕರ್ಯಗಳು ಸಿಗ್ತಿದ್ಯಾ?

ಕ್ವಾರಂಟೈನ್‌ನಲ್ಲಿರುವವರಿಗೆ ಎಲ್ಲಾ ಸೌಕರ್ಯಗಳು ಸಿಗುತ್ತಿವೆ. ನಂಜನಗೂಡು ಔಷಧಿ ಕಂಪನಿಯ 7 ಉದ್ಯೋಗಿಗಳ ಕಥೆ ಇದು. ಮಾರ್ಚ್ 30 ರಿಂದ ಬಿಸಿಎಂ ಹಾಸ್ಟೆಲ್‌ನಲ್ಲಿ ಇವರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. 7 ಜನಕ್ಕೂ ಒಂದೇ ಶೌಚಾಲಯ. ಅದು ಕೂಡಾ ಶುಚಿತ್ವ ಇಲ್ಲ. ಏಪ್ರಿಲ್ 8 ಕ್ಕೆ ಒಬ್ಬರಿಗೆ, ನಿನ್ನೆ ಇನ್ನೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸದ್ಯ 5 ಜನಕ್ಕೆ ಪ್ರತ್ಯೇಕ ರೂಂ ಆದ್ರೂ ಒಂದೇ ಶೌಚಾಲಯ. ಸ್ಯಾನಿಟೈಸ್ ಮಾಡಿ ಅಂದ್ರೂ ಅಧಿಕಾರಿಗಳು ಡೋಂಟ್ ಕೇರ್. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 

ಮಂಡ್ಯ (ಏ. 26): ಕ್ವಾರಂಟೈನ್‌ನಲ್ಲಿರುವವರಿಗೆ ಎಲ್ಲಾ ಸೌಕರ್ಯಗಳು ಸಿಗುತ್ತಿವೆ. ನಂಜನಗೂಡು ಔಷಧಿ ಕಂಪನಿಯ 7 ಉದ್ಯೋಗಿಗಳ ಕಥೆ ಇದು. ಮಾರ್ಚ್ 30 ರಿಂದ ಬಿಸಿಎಂ ಹಾಸ್ಟೆಲ್‌ನಲ್ಲಿ ಇವರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. 7 ಜನಕ್ಕೂ ಒಂದೇ ಶೌಚಾಲಯ. ಅದು ಕೂಡಾ ಶುಚಿತ್ವ ಇಲ್ಲ. ಏಪ್ರಿಲ್ 8 ಕ್ಕೆ ಒಬ್ಬರಿಗೆ, ನಿನ್ನೆ ಇನ್ನೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸದ್ಯ 5 ಜನಕ್ಕೆ ಪ್ರತ್ಯೇಕ ರೂಂ ಆದ್ರೂ ಒಂದೇ ಶೌಚಾಲಯ. ಸ್ಯಾನಿಟೈಸ್ ಮಾಡಿ ಅಂದ್ರೂ ಅಧಿಕಾರಿಗಳು ಡೋಂಟ್ ಕೇರ್. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಎಚ್ಚರ, ಇನ್ನು ನಿಯಮ ಉಲ್ಲಂಘಿಸಿದ್ರೆ ಕೊರೋನಾ 'ಸೋಂಕಿತ'ನೊಂದಿಗೆ ಬಂದ್ ಮಾಡ್ತಾರೆ!