Asianet Suvarna News Asianet Suvarna News

ನಂಜನಗೂಡಿನ ಕೊರೋನಾ ನಂಜನ್ನು ಮೈಸೂರು ಗೆದ್ದ ರಹಸ್ಯ

ಮಹಾಮಾರಿ ಕೊರೋನಾದಿಂದ ಮೈಸೂರು ಮುಕ್ತವಾಯಿತಾ?/ 88 ಸೋಂಕಿತರ ಪೈಕಿ 82 ಜನ ಗುಣಮುಖ/ ಜಿಲ್ಲಾಡಳಿತ ಮತ್ತು ಜನರ ಸಹಕಾರದಲ್ಲಿ ನಿಯಂತ್ರಣಕ್ಕೆ ಬಂದ ಮಹಾಮಾರಿ

ಮೈಸೂರು(ಮೇ 06)  ಮಹಾಮಾರಿ ಕೊರೋನಾದಿಂದ ಮೈಸೂರಿನಂದ ಮುಕ್ತವಾಯಿತಾ? ಮೈಸೂರು ನಾಗರಿಕರಿಗೆ ಇದೊಂದು ದೊಡ್ಡ ಶುಭ ಸುದ್ದಿ. 88 ಸೋಂಕಿತರ ಪೈಕಿ 82 ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರಿನ ಮೂರು ಏರಿಯಾಗಳಲ್ಲಿ ಮತ್ತೆ ಕೊರೋನಾ ಸ್ಫೋಟ

ನಂಜನಗೂಡಿನ ನಂಜು ಇಡೀ ಜಿಲ್ಲೆಯನ್ನು ವ್ಯಾಪಿಸಿತ್ತು. ನಿಜಕ್ಕೂ ಅಲ್ಲಿನ ಆಡಳಿತ ಮತ್ತು ಕೊರೋನಾ ವಾರಿಯರ್ಸ್ ಗೆ ಅಭಿನಂದನೆ ಹೇಳಲೇಬೇಕು. ಜನರು ನೀಡಿದ ಸಹಕಾರ ಸಹ ಅಷ್ಟೆ ಮಾದರಿ.