Kannada

ತಾಪಮಾನ ಏರಿಕೆ, ಇಳುವರಿ ಕುಸಿತ, ರೈತರಿಗೆ ಸಂಖಷ್ಟ

ಮಾರ್ಚ್ ಪ್ರಾರಂಭದಲ್ಲಿ ನೆತ್ತಿ ಸುಡುವ ಬಿಸಿಲು. ಜನರು ಹೊರಬರಲು ಹೆದರುತ್ತಿದ್ದಾರೆ. ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ನಿಂತಿವೆ. ಒಂದೆಡೆ ನೀರಿನ ಕೊರತೆ, ಇನ್ನೊಂದೆಡೆ ತಾಪಮಾನ ಏರಿಕೆ ಆತಂಕ ಉಂಟುಮಾಡಿದೆ.

Kannada

ತಾಪಮಾನ ಏರಿಕೆ, ಇಳುವರಿ ಕುಸಿತ, ರೈತರಿಗೆ ಸಂಖಷ್ಟ

ದಿನೇದಿನೆ ಹವಾಮಾನ ಬದಲಾವಣೆಯಾಗುತ್ತಿರುವುದು ಇದರ ಪರಿಣಾಮ ನೇರವಾಗಿ ಕೃಷಿಗೆ ಹೊಡೆತ ಬೀಳುತ್ತಿದೆ. ಬೆಳೆಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಸ್ಫಷ್ಟವಾಗಿ ಗೋಚರಿಸುತ್ತಿದೆ.

Image credits: Getty
Kannada

ತಾಪಮಾನ ಏರಿಕೆ, ಇಳುವರಿ ಕುಸಿತ, ರೈತರಿಗೆ ಸಂಖಷ್ಟ

ಹವಾಮಾನ ಬದಲಾವಣೆಯ ಪರಿಣಾಮದಿಂದ ಭವಿಷ್ಯದಲ್ಲಿ ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆಯಿದೆ.

Image credits: Getty
Kannada

ತಾಪಮಾನ ಏರಿಕೆ, ಇಳುವರಿ ಕುಸಿತ, ರೈತರಿಗೆ ಸಂಖಷ್ಟ

 2100ನೇ ಇಸವಿಯ ವೇಳೆಗೆ ಗೋಧಿ ಉತ್ಪಾದನೆಯು ಶೇ. 6 ರಿಂದ 25 ರಷ್ಟು ಕಡಿಮೆಯಾಗಬಹುದು. ಎಂದು ಅಂದಾಜಿಸಲಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ, ಭಾರತವು ಕಳೆದ 124 ವರ್ಷಗಳಲ್ಲೇ ಅತಿ ಹೆಚ್ಚು ಉಷ್ಣತೆಯ ದಾಖಲೆ.

Image credits: Adobe Stock
Kannada

ತಾಪಮಾನ ಏರಿಕೆ, ಇಳುವರಿ ಕುಸಿತ, ರೈತರಿಗೆ ಸಂಖಷ್ಟ

ಹವಾಮಾನ ಇಲಾಖೆ (ಐಎಂಡಿ) ಮಾರ್ಚ್‌ನಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ಶಾಖದ ಅಲೆಗಳು ಸಂಭವಿಸಬಹುದು ಎಂದು ಮಾರ್ಚ್‌ಗೆ ಎಚ್ಚರಿಕೆ ನೀಡಿದೆ.

Image credits: Getty

188ವರ್ಷಗಳ ನಂಬಿಕೆ ಸುಳ್ಳು ಕರ್ನಾಟಕದಲ್ಲಿ ಕಿಂಗ್‌ಕೋಬ್ರಾದ 4ಹೊಸ ಜಾತಿ ಅವಿಷ್ಕಾರ!

ಬೆಂಗಳೂರಿನ 7 ಅತ್ಯಂತ ದುಬಾರಿ ಪ್ರದೇಶಗಳು

ಕುಂದಾಪುರದ ಫೈರ್‌ಬ್ರಾಂಡ್ ಚೈತ್ರಾ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ