Kannada

ಹೊಯ್ಸಳೇಶ್ವರ ವಿಷ್ಣುವರ್ಧನ

ಕನ್ನಡಿಗರಿಗೆ "ಧರ್ಮಕ್ಕೆ ಶರಣಾಗಿ ನಡೆದುಕೊಳ್ಳಿ ಕೀರ್ತಿಕಾಮಿಗಳಾಗಿ ಬಾಳಿ, ಕನ್ನಡತಾಯ್ ಬಾಳ್ಗೆ- ಸಿರಿಗನ್ನಡಂ ಗೆಲ್ಗೆ' ಎಂದು ಅದೇಶವಿತ್ತ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಕಥೆ. ತರಾಸು ಅವರ ಅಪರೂಪದ ಪುಸ್ತಕ
 

Kannada

ಚಾಲುಕ್ಯ ವಿಕ್ರಮ

ಕನ್ನಡಿಗರೆಲ್ಲರು  ಓದಬೇಕಾದಂತಹ  ಐತಿಹಾಸಿಕ ಕಾದಂಬರಿ ಚಾಲುಕ್ಯ ವಿಕ್ರಮ. ಕಲ್ಯಾಣ ಚಾಲುಕ್ಯ ದೊರೆ ಆರ್ಮಡಿ ವಿಕ್ರಮಾದಿತ್ಯನ, ಕನ್ನಡ ನಾಡಿಗೆ ಆತನ ಕೊಡುಗೆಗಳ ಬಗ್ಗೆ ವಿಸ್ತಾರ ವಿವರಗಳಿವೆ.

Image credits: our own
Kannada

ಚಿಕವೀರ ರಾಜೇಂದ್ರ

ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದ ಕೃತಿ. ವೀರವಂತ ರಾಜರುಗಳ ನಡುವೆ, ದುರಂತ ರಾಜನ ಕಥೆಯೊಂದಿಗೆ ಎಚ್ಚರಿಸುವ ಪುಸ್ತಕ.
 

Image credits: our own
Kannada

ಶಾಂತಲಾ

ಹೊಯ್ಸಳ ಸಾಮ್ರಾಜ್ಯದ ಭವ್ಯ ಚರಿತ್ರೆಯನ್ನು ಅರಿಯಬೇಕಾದರೆ ಕೆ ವಿ ಐಯ್ಯರ್ ಅವರ ಶಾಂತಲಾ ಕಾದಂಬರಿಯನ್ನು ನೀವು ಓದಲೇಬೇಕು.ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನ ರಾಣಿ ಶಾಂತಲಾ.
 

Image credits: our own
Kannada

ಹಂಸಗೀತೆ

ಐತಿಹಾಸಿಕ ಕಾದಂಬರಿ ಅಂದರೆ ನೆನಪಾಗುವ ತರಾಸು ಬರೆದ ಕಾದಂಬರಿ ಹಂಸಗೀತೆ. ಚಿತ್ರದುರ್ಗದ ಪ್ರಖ್ಯಾತ ಗಾಯಕ ವೆಂಕಟಸುಬ್ಬಯ್ಯ ಅವರ ನಿಜಕಥೆ
 

Image credits: our own
Kannada

ಸಾರ್ಥ

ಎಲ್‌ಎಲ್‌ ಭೈರಪ್ಪ ಅವರ ಪುಸ್ತಕ. ಮಧ್ಯಕಾಲೀನ ಭಾರತದ ಪರಿಸ್ಥಿತಿಯ ಬಗ್ಗೆ ತಿಳಿಸಿಕೊಡುತ್ತದೆ. ಓದಲೇಬೇಕಾದ ಪುಸ್ತಕ
 

Image credits: our own
Kannada

ಚಾಣಕ್ಯ

ಸು.ರುದ್ರಮೂರ್ತಿ ಶಾಸ್ತ್ರಿ ಅವರ ಪುಸ್ತಕ. ಚಾಣಕ್ಯನ ಬದುಕು, ಸಾಧನೆಯ ಮಹಾ ಕಾದಂಬರಿ ಅಂದಾಜು 1 ಸಾವಿರ ಪುಟವಿದೆ.
 

Image credits: our own
Kannada

ಆವರಣ

ಮೊಘಲ್ ಸಾಮ್ರಾಜ್ಯದ ಅವಧಿಯಲ್ಲಿ ನಡೆಯುವ ಐತಿಹಾಸಿಕ ಕಾದಂಬರಿ. ಕನ್ನಡದ ಅತ್ಯಂತ ಪ್ರಸಿದ್ಧ ಕಾದಂಬರಿಗಳಲ್ಲಿ ಒಂದು. ಎಸ್‌ಎಲ್‌ ಭೈರಪ್ಪ ಅವರ ಕೃತಿ.

ಕನ್ನಡದಲ್ಲಿ ನೀವು ಓದಲೇಬೇಕಾದ 10 ಥ್ರಿಲ್ಲರ್‌ ಕಾದಂಬರಿಗಳು!
 

Image credits: our own
Kannada

ದುರ್ಗಾಸ್ತಮಾನ

ಚಿತ್ರದುರ್ಗದ ಮದಕರಿ ನಾಯಕನ ಕುರಿತಾಗಿ ಇರುವ ಕಾದಂಬರಿ. ತರಾಸು ಅವರ ಓದಲೇಬೇಕಾದ ಮಹಾಪುಸ್ತಕ
 

Image credits: our own
Kannada

ತೇಜೋ-ತುಂಗಭದ್ರಾ

ವಸುಧೇಂದ್ರ ಅವರ ಕಾದಂಬರಿ. ವಿಜಯನಗರ ಸಾಮ್ರಾಜ್ಯ, ಪೋರ್ಚುಗೀಸ್‌, ಬಹುಮನಿ ಸುಲ್ತಾನರ ಕಾಲದ ಇತಿಹಾಸ ಹಾಗೂ ಆ ಕಾಲದ ಜನಜೀವನವನ್ನು ಕಟ್ಟಿಕೊಡುತ್ತದೆ.
 

Image credits: our own

ಕನ್ನಡದಲ್ಲಿ ನೀವು ಓದಲೇಬೇಕಾದ 10 ಥ್ರಿಲ್ಲರ್‌ ಕಾದಂಬರಿಗಳು!