Kannada

ಕುಂಭಮೇಳಕ್ಕೆ ಈ ಪ್ರಮುಖ ಬಾಬಾ ಹೋಗೋದಿಲ್ಲ: ಕಾರಣ ಇದೇ

Kannada

ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ದೇಶ, ವಿದೇಶಗಳ ಭಾರತೀಯರು ಬರುತ್ತಿದ್ದಾರೆ. ಆದರೆ ವೃಂದಾವನದ ಸಂತ ಪ್ರೇಮಾನಂದ್ ಬಾಬಾ ಇನ್ನೂ ಹೋಗಿಲ್ಲ.

Kannada

144 ವರ್ಷಗಳಿಗೊಮ್ಮೆ ಬರುವ ಕುಂಭಮೇಳ

ಪ್ರೇಮಾನಂದ್ ಬಾಬಾ ಮಹಾ ಕುಂಭಮೇಳಕ್ಕೆ ಇಲ್ಲಿಯವರೆಗೆ ಹೋಗದಿರುವುದು ಏಕೆ ಎಂದು ಅನೇಕರು ಯೋಚಿಸುತ್ತಿದ್ದಾರೆ. ಏಕೆಂದರೆ 144 ವರ್ಷಗಳಿಗೊಮ್ಮೆ ಬರುವ ಕುಂಭಮೇಳ ಇದು. 

Kannada

ಬಾಬಾ ಕುಂಭಮೇಳಕ್ಕೆ ಹೋಗುವುದಿಲ್ಲ

ಸಂತ ಪ್ರೇಮಾನಂದ್ ಪ್ರಯಾಗ್‌ರಾಜ್ ಮಹಾ ಕುಂಭಮೇಳಕ್ಕೆ ಹಾಜರಾಗಲು ಸಾಧ್ಯವಿಲ್ಲ. ಇದರ ಹಿಂದೆ ಒಂದು ವಿಶೇಷ ಕಾರಣವಿದೆ. ಇದರ ಬಗ್ಗೆ ಬಹಳ ಕಡಿಮೆ ಜನರಿಗೆ ತಿಳಿದಿದೆ.

Kannada

ಬಾಬಾ ಕುಂಭಮೇಳಕ್ಕೆ ಏಕೆ ಹೋಗುವುದಿಲ್ಲ?

ಪ್ರೇಮಾನಂದ್ ಬಾಬಾ ಕ್ಷೇತ್ರ ಸನ್ಯಾಸ ತೆಗೆದುಕೊಂಡಿದ್ದಾರೆ. ಈ ವಿಷಯವನ್ನು ತಮ್ಮ ಪ್ರವಚನಗಳಲ್ಲಿ ಹಲವು ಬಾರಿ ಹೇಳಿದ್ದಾರೆ. ಆದ್ದರಿಂದ ಅವರು ವೃಂದಾವನವನ್ನು ಬಿಟ್ಟು ಹೋಗುವುದಿಲ್ಲ.

Kannada

ಕ್ಷೇತ್ರ ಸನ್ಯಾಸ ಎಂದರೇನು?

ಕ್ಷೇತ್ರ ಸನ್ಯಾಸ ಎಂಬುದು ಒಂದು ಹಠ ಯೋಗ. ಇದರಲ್ಲಿ ಒಬ್ಬ ವ್ಯಕ್ತಿ ಎಷ್ಟೇ ಕ್ಲಿಷ್ಟ ಪರಿಸ್ಥಿತಿಯಲ್ಲಿದ್ದರೂ, ಈ ಪರಿಮಿತ ಪ್ರದೇಶವನ್ನು ಬಿಟ್ಟು ಹೊರಗೆ ಹೋಗಬಾರದು. ಪ್ರಾಣಾಪಾಯವಿದ್ದರೂ ಸಹ. 

Kannada

ಕ್ಷೇತ್ರ ಸನ್ಯಾಸ ಪ್ರತಿಜ್ಞೆ

ಪ್ರೇಮಾನಂದ್ ಮಹಾರಾಜ್ ವೃಂದಾವನಕ್ಕೆ ಬಂದಾಗ ಅವರು ಕ್ಷೇತ್ರ ಸನ್ಯಾಸ ಪ್ರತಿಜ್ಞೆ ಮಾಡಿದರು. ಆದ್ದರಿಂದ ವೃಂದಾವನವನ್ನು ಬಿಟ್ಟು ಹೋಗುವುದಿಲ್ಲ. ಅಲ್ಲೇ ಇದ್ದು ಶ್ರೀರಾಧಾಜಿ ಸೇವೆ ಮಾಡುತ್ತಾರೆ.

ಮಹಾಕುಂಭಮೇಳದಲ್ಲಿ ಸಖತ್ ವೈರಲ್ ಆಗಿರುವ ಈ ಕೃಷ್ಣ ಸುಂದರಿ ಯಾರು?

ಜಗತ್ತಿನಲ್ಲಿ ಹೆಚ್ಚು ಮಾತನಾಡುವ 10 ಭಾಷೆಗಳು, ಭಾರತದಲ್ಲಿನ 2 ಭಾಷೆಗಳಿಗೆ ಸ್ಥಾನ!

ಭಾರತದ ಶ್ರೀಮಂತ ಭಿಕ್ಷುಕರ ಪಟ್ಟಿ, ಆಸ್ತಿ ವಿವರ ಇಲ್ಲಿದೆ

ನಿಮ್ಮ ಪ್ರೀತಿ ಸಿಗಬೇಕಿದ್ರೆ ಈ ಮಂತ್ರ 11 ದಿನ ಪಠಿಸಿ ಎಂದ ಮೋಹಕ ಸಾಧ್ವಿ ರಿಚಾರಿಯಾ