ಪ್ರತಿದಿನ ಬೆಳಗ್ಗೆ ನೆನೆಸಿದ ಖರ್ಜೂರವನ್ನು ಏಕೆ ತಿನ್ನಬೇಕು.
ಖರ್ಜೂರದಲ್ಲಿರುವ ಸಾವಯವ ಗಂಧಕವು ಋತುಮಾನದ ಅಲರ್ಜಿಗಳನ್ನು ತಡೆಯಲು ಸಹಾಯ ಮಾಡುತ್ತದೆ
ಖರ್ಜೂರದಲ್ಲಿ ಕರಗುವ ಮತ್ತು ಕರಗದ ನಾರು ಮತ್ತು ವಿವಿಧ ಅಮೈನೋ ಆಮ್ಲಗಳನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ರಕ್ತಹೀನತೆ ಇರುವವರು ಬೆಳಗ್ಗೆ ನೆನೆಸಿದ ಖರ್ಜೂರವನ್ನು ತಿನ್ನುವುದು ತುಂಬಾ ಒಳ್ಳೆಯದು. ಇದು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.
ಖರ್ಜೂರದಲ್ಲಿ ಸೆಲೆನಿಯಮ್, ಮ್ಯಾಂಗನೀಸ್, ತಾಮ್ರ, ಮೆಗ್ನೀಸಿಯಮ್ ಸಮೃದ್ಧವಾಗಿದೆ. ಎಲುಬುಗಳನ್ನು ಆರೋಗ್ಯಕರವಾಗಿಡಲು ಈ ಪೋಷಕಾಂಶಗಳು ಅವಶ್ಯಕ.
ಖರ್ಜೂರದಲ್ಲಿರುವ ವಿಟಮಿನ್ ಎ, ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೆದುಳಿನ ಕಾರ್ಯವನ್ನು ಸುಧಾರಿಸಲು ಮತ್ತು ಆಲ್ಝೈಮರ್ ಕಾಯಿಲೆಯನ್ನು ತಡೆಯಲು ಖರ್ಜೂರವು ಪ್ರಯೋಜನಕಾರಿ.
ಫ್ಯಾಟಿ ಲಿವರ್ ಕಾಯಿಲೆ ತಡೆಯಲು ಈ ಹಣ್ಣುಗಳನ್ನು ತಿನ್ನಿ
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದಿನಾ ನೇರಳೆ ಹಣ್ಣು ತಿನ್ನಿ
ಮುಖದ ಕಪ್ಪು ಚುಕ್ಕೆಗಳಿಗೆ ಹಸಿ ಹಾಲು ರಾಮಬಾಣ: ಬಳಕೆಯ ಸರಳ ವಿಧಾನ ಇಲ್ಲಿದೆ!
ಮಕ್ಕಳ ಎತ್ತರ ಹೆಚ್ಚಿಸಲು ಹಾಲು ಸಹಾಯ ಮಾಡುತ್ತದೆಯೇ?